- Advertisement -
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ಬೆಂಗಳೂರು ಅಭಿವೃದ್ಧಿಗೆ ಸಚಿವ ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಸುಮಾರು 400 ವಾರ್ಡ್ಗಳು ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ರಾಮನಗರ, ಕನಕಪುರವನ್ನೂ ಒಳಗೊಂಡ ಗ್ರೇಟರ್ ಬೆಂಗಳೂರು ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದು, ಈಗಾಲೇ ಅಧಿಕಾರಿಗಳ ಜೊತೆಗೆ ನಾಯಕರ ಮಾತುಕತೆ ನಡೆದಿದ್ದು, ನಗದೀಕರಣ, ಕಂದಾಯ ವ್ಯಾಪ್ತಿ ಸೇರಿ ಹಲವು ಕಾರಣ ಇಟ್ಟು ವಿಭಜನೆಗೆ ಚಿಂತನೆ ನಡೆಸಲಾಗಿದೆ. ಹಾಗಾದ್ರೆ ಏನಿದು ಗ್ರೇಟರ್ ಬೆಂಗಳೂರು ಯೋಜನೆ? ಅನ್ನೋದ್ರ ಡಿಬೇಟ್ ಇಲ್ಲಿದೆ ನೋಡಿ.
- Advertisement -