Sunday, September 8, 2024

Latest Posts

ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ

- Advertisement -

ಮಂಡ್ಯ:  ಜಿಲ್ಲೆಯಲೊಂದು ಅಮಾನವೀಯ ಕೃತ್ಯ ನಡೆದಿದೆ. ಇತ್ತೀಚಿಗಷ್ಟೇ ಮಳವಳ್ಳಿಯ ದಿವ್ಯ ಎಂಬ ಪುಟ್ಟ ಕಂದಮ್ಮನ ಮೇಲೆ ಶಿಕ್ಷಕ ಅತ್ಯಾಚಾರ ಎಸಗಿ ಕೊಲೆಮಾಡಿರುವ ಘಟನೆ ಮಾಸುವಸ್ಟರಲ್ಲೇ, ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಬೆದರಿಸಿ, ಮನೆಯವರಿಗೆಲ್ಲ ಊಟದಲ್ಲಿ ಮತ್ತು ಬರುವ ಔಷಧಿ ಬೆರೆಸಿದ್ದ ಕಿರಾತಕ. ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೆಗೆದಿದ್ದಾನೆ. ಮದುವೆ ಆಗಲು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದಾನೆ. 13 ವರ್ಷದ ಅಪ್ರಾಪ್ತ ಅಂಗವಿಕಲ ಬಾಲಕಿ ಮೇಲೆ 25 ವರ್ಷದ ಯೂನಸ್ ಪಾಷಾ ಎಂಬುವರಿಂದ ಅತ್ಯಚಾರ ಎಸಗಲಾಗಿದೆ.

ಕಿಲ್ಲರ್ ಬಿಎಂಟಿಸಿಗೆ ಬಾಲಕಿ ಬಲಿ

ಬ್ಲಾಕ್ ಮೇಲ್ ಮಾಡಿ ಬಲವಂತವಾಗಿ ಅತ್ಯಾಚಾರ ಎಸಗಿದ ಪರಮ ಪಾಪಿ. ಸಂತ್ರಸ್ಥೆಯನ್ನ ಪುಸಲಾಯಿಸಿ ಮೊಬೈಲ್ ಕೊಡಿಸಿದ್ದ ಯೂನಸ್ ಪಾಷ. ಬಳಿಕ ವಿಡಿಯೋ ಕರೆ ಮಾಡಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದ. ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದ .ಖಾಸಗಿ ಅಂಗಾಂಗವನ್ನ ತೋರಿಸೆಂದು ಧಮ್ಕಿ ಹಾಕಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದ. ಸೆಕ್ಸ್ ಗೆ ಸಮ್ಮತಿಸದಿದ್ರೆ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ ಯೂನಸ್ ಪಾಷ.  ಬೆದರಿಕೆಗೆ ಹೆದರಿ ಸಾಂಬಾರಿನಲ್ಲಿ ನಿದ್ದೆ ಮಾತ್ರೆ ಹಾಕಿದ್ದ ಸಂತ್ರಸ್ಥೆ. ಊಟ ತಿಂದ ಅಜ್ಜಿ, ತಾಯಿ ಗಾಢ ನಿದ್ರೆಗೆ ಜಾರಿದ ಬಳಿಕ ಸಂತ್ರಸ್ಥೆಗೆ ಕರೆ ಮಾಡಿ ಬಾಗಿಲು ತೆರೆಯಲು ಸೂಚಿಸಿದ್ದ. ಕೀಚಕನ ಅಣತಿಯಂತೆ ರಾತ್ರಿ ಮನೆ ಬಾಗಿಲು ತೆರೆದಿದ್ದ ಸಂತ್ರಸ್ಥೆ. ಬಳಿಕ ಅಪ್ರಾಪ್ತೆಯನ್ನ ಬಲವಂತವಾಗಿ ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಮದುವೆ ಆಗಬೇಕೆಂದರೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಹೇಳಿದ್ದಾನೆ.

ದಶಕದ ನಂತರ ಬೀದರ್ ಜಿಲ್ಲಾ ಉತ್ಸವ ಮಾಡಲು ಜಿಲ್ಲಾಡಳಿತ ನಿರ್ಧಾರ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿರುವ ಲವ್ ಜಿಹಾದ್ ಕಮ್ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಿರಡಿಯಿಂದ ತಂದೆ ಮನೆಗೆ ಬಂದಾಗ ಸತ್ಯ ಸ್ಪೋಟಗೊಂಡಿದೆ. ಸಂತ್ರಸ್ಥೆ ಹೇಳಿಕೆ ಆಧಾರದ ಮೇಲೆ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಾಮ ಕ್ರಿಮಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವ ನಾಗಮಂಗಲ ಪೊಲೀಸರು.

ಬಿಸಿ ಆಹಾರದಲ್ಲಿ ನಿಂಬೆ ರಸವನ್ನು ಏಕೆ ಹಾಕಬಾರದು..?

ಕಿಲ್ಲರ್ ಬಿಎಂಟಿಸಿಗೆ ಬಾಲಕಿ ಬಲಿ

- Advertisement -

Latest Posts

Don't Miss