ಹಣಕಾಸಿನ ಸಮಸ್ಯೆ ಪರಿಹಾರವಾಗಬೇಕು. ಭವಿಷ್ಯಕ್ಕಾಗಿ ಹಣವನ್ನ ಕೂಡಿಡಬೇಕು. ಪ್ರತಿನಿತ್ಯದ ಖರ್ಚಿಗಾಗುವಷ್ಟಾದರೂ ಹಣ ಜೇಬಿನಲ್ಲಿರಬೇಕು ಎಂಬುದು ಹಲವರ ಆಸೆಯಾಗಿರುತ್ತದೆ. ಈ ಆಸೆ ಈಡೇರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಹಣಕಾಸಿನ ಸಮಸ್ಯೆ ಪರಿಹಾರವಾಗಿ, ನೀವು ಕೂಡ ಶ್ರೀಮಂತರಾಗಬೇಕಂದ್ರೆ, ನೀವು ಒಬ್ಬರಿಗೆ ದುಡ್ಡು ದಾನ ಮಾಡಬೇಕು. ಹೌದು ಮಂಗಳಮುಖಿಯರು ಸಿಕ್ಕಾಗ ಅವರಿಗೆ 10 ಅಥವಾ 20 ಅಥವಾ ನಿಮ್ಮ ಕೈಲಾದಷ್ಟು ದಾನ ಮಾಡಿ, ಅವರಿಂದ 1 ರೂಪಾಯಿ ವಾಪಸ್ ಪಡೆದುಕೊಳ್ಳಬೇಕು.
ಅವರು ಕೊಟ್ಟ 1 ರೂಪಾಯಿಯನ್ನು ನಿಮ್ ಪರ್ಸ್ನಲ್ಲಿ ಅಥವಾ ಗಲ್ಲಾಪೆಟ್ಟಿಗೆಯಲ್ಲಿರಿಸಬೇಕು. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಣ ಕೂಡಿಡಲು ಅನುಕೂಲವಾಗುತ್ತದೆ.
ಇನ್ನು ಕೆಲವರ ಮನೆಯಲ್ಲಿ ಶುಭಕಾರ್ಯಗಳಿದ್ದಾಗ, ಮಂಗಳ ಮುಖಿಯರನ್ನ ಕರೆಸಲಾಗುತ್ತದೆ. ಮದುವೆ ಇದ್ದಾಗ ಮಧುಮಕ್ಕಳಿಗೆ ಆಶೀರ್ವಾದ ಮಾಡಿ, ದೃಷ್ಟಿ ತೆಗೆಯಲು ಮಂಗಳಮುಖಿಯರನ್ನು ಕರೆಸಲಾಗುತ್ತದೆ. ಇದರಿಂದ ವಿವಾಹಿತರ ಜೀವನ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.
ಇಷ್ಟೇ ಅಲ್ಲದೇ, ಮಕ್ಕಳಿಗೆ ದೃಷ್ಟಿ ತೆಗೆಯಲು ಕೂಡ ಮಂಗಳಮುಖಿಯರನ್ನ ಕರೆಸಲಾಗುತ್ತದೆ. ಮಕ್ಕಳ ದೃಷ್ಟಿಯನ್ನ ಮಂಗಳಮುಖಿಯರು ತೆಗೆಯುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಅವರಿಗೆ ಯಾವುದೇ ಕಷ್ಟ ಕಾರ್ಪಣ್ಯ ಬರುವುದಿಲ್ಲವೆಂದು ಹೇಳಲಾಗುತ್ತದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..