- Advertisement -
www.karnatakatv.net : ಸೆಲೆಬ್ರಿಟಿ ಅನ್ನೋದು ಇವತ್ತು ಇರುತ್ತೆ ನಾಳೆ ಹೊಗುತ್ತೆ , ಹಾಗಂತ ಎಲ್ಲಾರ ಮೇಲು ಹಲ್ಲೆ ಮಾಡುವುದು ಸರಿ ಅಲ್ಲ ಹಾಗೆ ಸಪ್ಲೈರ್ ನ ಹೆಂಡತಿ ಪೊರಕೆ ಹಿಡಿಕೊಂಡು ಬಂದಿರುವುದು ಸ್ವಲ್ಪವು ಸರಿ ಇರಲಿಲ್ಲ, ಸಪ್ಲೈರ್ ಮೇಲೆ ಹಲ್ಲೆ ಮಾಡಿ ನಂತರ ಸೆಟೆಲ್ ಮೆಂಟ್ ಮಾಡಿದ್ದಾರೆ ಎಂದು ನಿರ್ದೆಶಕ ಇಂದ್ರಜಿತ್ ಅವರು ದರ್ಶನ್ ಮೇಲೆ ಆರೋಪ ಮಾಡಿದ್ದಾರೆ, ಹಾಗೆ ಸಪ್ಲೈರ್ ನನ್ನು ಕಾಂಪ್ರೋಮೈಸ್ ಮಾಡಿ ಕೆಲಸಕ್ಕೆ ಇರಿಸಿಕೊಂಡಿದ್ದಾರೆ, ಅಲ್ಲಿ ಇರುವಂತಹ ಎಲ್ಲಾ ಕೆಲಸಗಾರರು ಕೆಲಸವನ್ನು ಬಿಡಬೇಕು ಅಂತ ಅಂದುಕೊಡ್ಡಿದ್ದರು ಎಂದು ಇಂದ್ರಜಿತ್ ಅವರು ಹೇಳಿದ್ದಾರೆ.
- Advertisement -