- Advertisement -
www.karnatakatv.net : ಒಂದು ಮಹಿಳೆ ಮೇಲೆ ಮಾಡಿದ ಕೆಸ್ ಗೆ ಆ ಮಹಿಳೆಯನ್ನ ಪೊಲೀಸ್ ಠಾಣೆಗೆ ಕರೆಸಿದಿರಿ ಈಗ ಸಪ್ಲೈರ್ ಮೇಲೆ ಆಗಿರು ಹಲ್ಲೆ ಗೆ ಯಾಕೆ ನೀವು ತನಿಖೆಯನ್ನು ನಡೆಸುತ್ತಿಲ್ಲ ಎಂದು ಇಂದ್ರಜಿತ್ ಅವರು ಮಾದ್ಯಮದ ಮುಂದೆ ಹೇಳಿದ್ದಾರೆ, ‘ನಾನು ದರ್ಶನ್ ಅವರಿಗೆ ಗೂಂಡಾಗಿರಿ ಅಂದಿದ್ದೆ ಹೋರತು ಅಸಭ್ಯವಾಗಿ ಮಾತನಾಡಿಲ್ಲ’ ಹಾಗೇ ನನಗೆ ಪೊಲೀಸ್ ಬಂದು ಕೇಳಿದರೆ ಎಲ್ಲಾ ಮಾಹಿತಿಯನ್ನು ಕೊಡಲು ಸಿದ್ಧನಾಗಿದ್ದೆನೆ ನಟ ದರ್ಶನ್ ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ ಅವರು ತೀರುಗೆಟು ಕೊಟ್ಟಿದ್ದಾರೆ, ದರ್ಶನ್ ಅವರು ಮಾತನಾಡಿದ ಮಾತು ನಮ್ಮ ಸಂಸೃತಿಯನ್ನು ತೋರಿಸುತ್ತದೆ, ದರ್ಶನ್ ಅವರು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಹೇಳಲಿ ನಾನು ಹಲ್ಲೆ ಮಾಡಿಲ್ಲ ಎಂದು ಆಗ ನಾನು ನಂಬುತ್ತೆನೆ ಯಾರು ಗಾಂಡು ಎಂದು ಅಂತ ಇಂದ್ರಜಿತ್ ಅವರು ಸ್ಪಷ್ಟವಾಗಿ ಉತ್ತರವನ್ನು ಕೊಟ್ಟಿದ್ದಾರೆ.
- Advertisement -