- Advertisement -
International News:
ರಷ್ಯಾದಿಂದ ಗೋವಾಗೆ ಹೊರಟಿದ್ದ ಅಜರ್ ಏರ್ ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಕಾರಣ ಜಾಮ್ ನಗರದಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಷ ಮಾಡಲಾಯಿತು. 236 ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ ನಂತರ ವಿಮಾನ ಗೋವಾಕ್ಕೆ ತೆರಳಿತು. ಈ ಕಾರಣದಿಂದ ಅಷ್ಟೂ ಸಮಯ ಪ್ರಯಾಣಿಕರೆಲ್ಲರೂ ಲಾಂಜ್ ನಲ್ಲೇ ಕಾಲ ಕಳೆಯ ಬೇಕಾಯಿತು.
ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!
ಭಾರತ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ : ವಿದೇಶಾಂಗ ಸಚಿವ ಎಸ್ ಜೈಶಂಕರ್
- Advertisement -