Sunday, September 8, 2024

Latest Posts

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಜವರಾಯಿ

- Advertisement -

ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಜವರಾಯಿಗೌಡ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಟಿಕೆಟ್ ಘೋಷಣೆಯನ್ನು ಮಾಡಲಾಯಿತು. ಈ ವೇಳೆ ಮಾತನಾಡಿದ ಕುಮಾರಸ್ವಾಮಿಯವರು ಇ ಬಾರಿಯ ಯಶವಂತಪುರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಗೌಡರು ಎಂದು ಘೋಷಿಸಿದರು. ಯಾಕೆ ಮತ್ತೊಮ್ಮೆ ಇವರನ್ನೆ ಆಯ್ಕೆ ಮಡುತ್ತಿದ್ದೇನೆಂದರೆ ಹಲವು ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಸಾಕಷ್ಟು ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ಹಾಗಾಗಿ ಇದರ ಪ್ರತಿಫಲವಾಗಿ ಜನರ ಅನುಕಂಪದ ಆಧಾರದ ಮೇಲೆ ಜವರಾಯಗೌಡನನ್ನು ಗೆಲ್ಲಿಸಿ ತರುತ್ತಾರೆ ಎಂಬ ನಂಬಿಕೆ ನನಗಿದೆ ಎಂದಾಗ ಜವರಾಯಗೌಡರಿಗೆ ದುಃಖ ತಾಳಲಾರದೆ ವೇಡಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅತ್ತರು.

ಒಳ್ಳೆ ಹುಡುಗ ಟೆಕ್ಕಿ “ಪ್ರಸಾದ್”

ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ

೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ

- Advertisement -

Latest Posts

Don't Miss