Sunday, September 8, 2024

Latest Posts

Kashi Yatra- 5 ಸಾವಿರ ಸಬ್ಸಿಡಿ ದರದಲ್ಲಿ ಕಾಶಿ ಪ್ರವಾಸ

- Advertisement -

ಬೆಂಗಳೂರು: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶ​ನಕ್ಕೆ ನೀಡುವ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಕಾಶಿ, ಪ್ರಯಾಗ್ರಾಜ್,ವಾರಣಾಸಿಗೆ ಹೋಗ ಬಯಸುವವರಿಗೆ ಸರ್ಕಾರದಿಂದ ಬರೋಬ್ಬರಿ ಐದು ಸಾವಿರ ರೂಗಳನ್ನು ಪಾವತಿ ಮಾಡಲಾಗುವುದು.

ರೈಲ್ವೆ ಇಲಾಖೆಯು ಕಾಶಿ ಯಾತ್ರೆಗೆ ತೆರಳುವವರು 20 ಸಾವಿರ ರೂಗಳ ಪ್ಯಾಕೇಜ್ ಇದ್ದು ಸರ್ಕಾರದಿಂದ 5 ಸಾವಿರ ರಿಯಾಯಿತಿ ದೊರೆಯಲಿದೆ.ಈಗಾಗಲೆ ಕರ್ನಾಟಕದಿಂದ ಮೂರು ಟ್ರಿಪ್ ಆಗಿದ್ದು ನಾಲ್ಕನೇ ಟ್ರಿಪ್ ಬೆಂಗಳೂರಿನಿಂದ ಜುಲೈ 29 ರಂದು ಹೊರಡಲಿದೆ  ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಈ ಯಾತ್ರೆ ಒಟ್ಟು ಏಳುದಿನಗಳ ಪ್ರವಾಸವಾಗಿದ್ದು ಈ ವಿಶೇಷ ಪ್ಯಾಕೇಜ್ ನಲ್ಲಿ ತೆರಳುವ ಯಾತ್ರಿಕರಿಗೆ ಊಟ, ತಿಂಡಿ ,ಪ್ರವಾಸ ವೀಕ್ಷಣೆ, ಸ್ಥಳಿಯ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ.ಈಗಾಗಲೆ ಮೊದಲ ಮೂರು ಟ್ರಿಪ್ ಗಳಲ್ಲಿ 1644 ಜನ ಯಾತ್ರೆಯನ್ನು ಪೂರೈಸಿದ್ದಾರೆ.ಇನ್ನು ಯಾತ್ರೆಯ ನೊಂದಣಿಯನ್ನು ಐ ಆರ್ ಸಿ ಟಿ ಸಿ ಪೋರ್ಟಲ್ ಮೂಲಕ ನೊಂದಾಯಿಸಬಹುದಾಗಿದೆ.

CT Ravi : ಯಡಿಯೂರಪ್ಪ ಕಾಲಿಗೆ ಬಿದ್ದ ಸಿ.ಟಿ.ರವಿ…!

Grhalaxmi Yojana : ಗೃಹಲಕ್ಷ್ಮೀ ಯೋಜನೆಗೆ ನೋಂದಣಿಗಾಗಿ ಹೀಗೆ ಮಾಡಿ..?!

Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ

- Advertisement -

Latest Posts

Don't Miss