Wednesday, April 2, 2025

Latest Posts

ಸಂಸದೆ ಸುಮಲತಾರಿಂದ ಅಹಾರ ಕಿಟ್ ವಿತರಣೆ

- Advertisement -

ಕರ್ನಾಟಕ ಟಿವಿ ಮಂಡ್ಯ : ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ವಾಪಸ್ ಬೆಂಗಳೂರಿಗೆ ಬಂದು ಹೋಂ ಕ್ವಾರಂಟೈನ್ ನಲ್ಲಿ ಇದ್ದ ಸುಮಲತಾ ಅಂಬರೀಷ್ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸರಣೆ ನಭೆ ನಡೆಸಿದ್ರು.. ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಒಕ್ಕಲಿಗರ ಸಂಘದ ಎದುರಿನ. ನಿವೇಶನದಲ್ಲಿ  ಗುಡಿಸಲು ಹಾಕಿಕೊಂಡಿರುವ. ಸ್ಲಂ   ಕುಟುಂಬದವರಿಗೆ  ಅಗತ್ಯ ವಸ್ತುಗಳನ್ನು  ಸಂಸದೆ ಸುಮಲತಾ ಅಂಬರೀಶ್ ವಿತರಿಸಿದ್ರು. ಈ ವೇಳೆ  ಉಪವಿಭಾಗಾಧಿಕಾರಿ ಸೂರಜ್ , ತಹಸೀಲ್ದಾರ್ ಚಂದ್ರಮೌಳಿ, ಡಿವೈಎಸ್‌ ಪಿ ಪೃಥ್ವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ. ಸುಂದರೇಶ್,  ಉಪಾಧ್ಯಕ್ಷ ಮಾಧು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜ್, ಗ್ರಾಮಾಂತರ  ಅಧ್ಯಕ್ಷ  ಸುಂದರರಾಜ್ ಸೇರಿದಂತೆ ಮತ್ತಿತ್ತರರು ಹಾಜರಿದ್ರು..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=yYxL5nAq98Y
- Advertisement -

Latest Posts

Don't Miss