Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Tuesday, December 23, 2025
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಜಿಲ್ಲಾ ಸುದ್ದಿಗಳು MSSC: ಐದು ತಲೆಮಾರಿನ ಒಂದೇ ಕುಟುಂಬದವರು ಬ್ಯಾಂಕ್ ನಲ್ಲಿ ಖಾತೆ
  • ರಾಜ್ಯ
  • ಜಿಲ್ಲಾ ಸುದ್ದಿಗಳು

MSSC: ಐದು ತಲೆಮಾರಿನ ಒಂದೇ ಕುಟುಂಬದವರು ಬ್ಯಾಂಕ್ ನಲ್ಲಿ ಖಾತೆ

August 8, 2023
WhatsApp
Twitter
Facebook
Linkedin
Telegram

    ಮಂಗಳೂರು: ಇಂದಿನ ದಿನಮಾನಗಳಲ್ಲಿ  ನಾವು 40 ವರ್ಷ ಬದುಕಿದರೆ ಹೆಚ್ಚು ಅಂತದರಲ್ಲಿ ಇಲ್ಲೋಬ್ಬರು ಅಜ್ಜಿ 103 ರ ಗಡಿ ದಾಟಿದ್ದಾಳೆ . ಇದರಲ್ಲೇನು ವಿಶೇಷ 120 ವರ್ಷ ಆರೋಗ್ಯದಿಂದ ಬಾಳಿದವರಯ ಇದ್ದಾರೆ ಎಂದು ನೀವು ಹೇಳಬಹುದು ಆದರೆ ಇಲ್ಲಿ ಒಂದೇ ಕುಟುಂಬದ ಐದು ತಲೆಮಾರಿನವರು ಅಂಚಕಛೇರಿಯಲ್ಲಿ  ಖಾತೆ ತೆರೆದಿದ್ದಾರೆ. ಇದು ಭಾರತದ ಏಕೈಕ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

    ಮಂಗಳೂರು ಸಮೀಪದ ಕಿನ್ನಿಗೋಳಿ ಆಗಸ್ಟ್ 3 ರಂದು  ಉಪ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಭಾರತದ ಏಕೈಕ ಐದು ತಲೆಮಾರಿನ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಪ್ಪೆಪದವು ನಿವಾಸಿ ಸೀತಾ ಪೂಜಾರ್ತಿ (103), ಕೈಕಂಬದಲ್ಲಿ ವಾಸವಾಗಿರುವ ಅವರ ಪುತ್ರಿ ಸುಂದರಿ ಪೂಜಾರ್ತಿ (72), ಉಲ್ಲೈ ಬೇತು ನಿವಾಸಿಯಾಗಿರುವ ಯಮುನಾ ಪೂರ್ಜಾರ್ತಿ (50) ಸೀತಾ ಪೂಜಾರ್ತಿ ಅವರ ಮೊಮ್ಮಗಳು. ಸೀತಾ ಪೂಜಾರ್ತಿ ಅವರ ಮರಿ ಮೊಮ್ಮಗಳು ಪವಿತ್ರಾ ವಿ ಅಮೀನ್ (33) ಮತ್ತು ಅವರ ಗಿರಿ ಮೊಮ್ಮಗಳು ದಿತ್ಯಾ ವಿ ಅಮೀನ್ (3)

    ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಮಾತನಾಡಿ, ಎಂಎಸ್‌ಎಸ್‌ಸಿ ಮೂಲಕ ಭಾರತ ಅಂಚೆ ಒಂದೇ ಬಾರಿಗೆ ಐದು ತಲೆಮಾರುಗಳನ್ನು ತಲುಪಿದೆ. ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಿದ ರಘುನಾಥ್ ಕಾಮತ್ ಅವರಿಗೆ ಇದರ ಹೆಮ್ಮೆ ದೊರೆಯುತ್ತದೆ.

    PSI Exam : ಪಿಎಸ್ ಐ ನೇಮಕಾತಿ ಮರು ಪರೀಕ್ಷೆಗೆ ತಡೆ ನೀಡಿದ ಹೈಕೋರ್ಟ್..!

    Police custody: ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳೊಂದಿಗೆ ನಂಟು ಹೊಂದಿದ್ದ ಯುವಕ ತಮಿಳುನಾಡು ಪೊಲೀಸರು ವಶಕ್ಕೆ

    Resignation letter: ಮುಸ್ಲೀಂ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಸಮಧಾನಗೊಂಡ ಸದಸ್ಯರು ರಾಜೀನಾಮೆ

     

    About The Author

    Karnataka Tv

    See author's posts

    • TAGS
    • ]karnataka tv
    • mahila samman saving scheme
    • Mangalore
    • post office bank account
    Share
    WhatsApp
    Twitter
    Facebook
    Linkedin
    Telegram
      Previous articleSpandana vijay Raghavendra: ಇಂದು ಮದ್ಯ ರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ
      Next articleViral video: ಬಿಜೆಪಿ ಮಹಿಳಾ ನಾಯಕಿಯ ಪಲ್ಲಂಗದಾಟದ ವೀಡಿಯೋ ವೈರಲ್
      Karnataka Tv

      RELATED ARTICLESMORE FROM AUTHOR

      ಟನಲ್ ರಸ್ತೆ ಟೆಂಡರ್‌ ವಿವಾದ, ಕಾಂಗ್ರೆಸ್ ಗೆ ಧರ್ಮ ಸಂಕಟ!

      ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

      ಹೊಸ ವರ್ಷಕ್ಕೆ ನಗರಿ ಸಜ್ಜು – ಧರೆಗೆ ಈಶ್ವರನ ಹೂದೋಟ!

      Stay connected

      Facebook
      Instagram
      Twitter
      Youtube

      © 2025 Karnataka TV - All Rights Reserved | Powered by Kalahamsa Infotech Pvt. ltd.