Wednesday, June 18, 2025

Latest Posts

Buffalo; ಯೌವ್ವನದಲ್ಲಿ ಎಮ್ಮೆ ಕದ್ದು ಮುಪ್ಪಿನಲ್ಲಿ ಸೆರೆವಾಸ..!

- Advertisement -

ಬೀದರ್: ತಾರುಣ್ಯದಲ್ಲಿ ಮಾಡಿದ ತಪ್ಪಿಗೆ  ಮುಪ್ಪಿನಲ್ಲಿ ಶಿಕ್ಷೆ  ಈ ಮಾತು  ಯಾಕೆ ಹೇಳ್ತಿದಿನಿ ಅಂದರೆ  1965 ರಲ್ಲಿ ಆ ವ್ಯಕ್ತಿಯ ವಯಸ್ಸು 22 ಆಗ ಸ್ನೇಹಿತನ ಜೊತೆ ಸೇರಿ ಎರಡು ಎಮ್ಮೆ ಮತ್ತು 1 ಕರುವನ್ನು ಕದ್ದು  ಪೊಲೀಸರ ಕೈಗೆ ಸಿಕ್ಕಿ  ಕೆಲದಿನಗಳ ಕಾಲ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾನೆ. ನಂತರ ಆದದ್ದೇ  ಬೇರೆ.

ಗಣಪತಿ ವಾಗ್ಮಾರೆ ಎನ್ನುವ ವ್ಯಕ್ತಿ ತನ್ನ ಚಿ್ಕ್ಕ ವಯಸ್ಸಿನಲ್ಲಿ ಎಮ್ಮೆ ಕದ್ದಿದ್ದನು ಆದರೆ ಮುಪ್ಪಿನ ವಯಸ್ಸಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ ಪ್ರತಿ ಎರಡು ತಿಂಗಳಿಗೊಮ್ಮೆ ಠಾಣೆಗೆ ಬೇಟಿ ನೀಡಿ  ಸಹಿ ಹಾಕಿ ಬರಬೇಕಿತ್ತು ಆದರೆ ಆತ ತಲೆಮರೆಸಿಕೊಂಡಿದ್ದಾನೆ.. ಇಲ್ಲಿಯವರೆಗೂ ಮಹಾರಾಷ್ಟ್ರದ ಟಾಕಳಗಾಂವ್ ಗ್ರಾಮದಲ್ಲಿ ವಾಸಿಸುತ್ತಿದ್ದನ್ನ ಆದರೆ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ 2023 ಅಂದರೆ ಆದನ ವಯಸ್ಸು ಈಗ 77 ಬರೋಬ್ಬರಿ 57 ವರ್ಷಗಳ ಠಾಣೆಗೆ ಭೇಟಿ  ನೀಡದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಈಗ ಬಂಧಿಸಿದ್ದಾರೆ. ಇನ್ನು ಆತನ ಸ್ನೇಹಿತ ಆರೋಪಿ ಕಿಶನ್ ಚಂದನ್  ಹೊಂದಿದ್ದಾನೆ. ಎಮ್ಮೆ ಕಳ್ಳನನ್ನು ಬಂಧಿಸಿದ ಪೊಲೀಸರಿಗೆ ಬೀದರ್ ಎಸ್ ಪಿ ಚನ್ನ ಬಸವಣ್ಣ ಲಂಗೋಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Bhramin Protest: ಸನಾತನ ಧರ್ಮದ ಅವಹೇಳನಕಾರಿ ಹೇಳಿಕೆ ವಿರುದ್ದ ಪ್ರತಿಭಟನೆ.!

Bank Officer : ಮಂಗಳೂರು ಸ್ವಿಮ್ಮಿಂಗ್ ಪೂಲ್ ನಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಶವ ಪತ್ತೆ..?!

Gold chain: ಕಸ ಗುಡಿಸುವ ಮಹಿಳೆಯ ಸರ ಕದ್ದು ಪರಾರಿಯಾದ ಖದೀಮರು..!

- Advertisement -

Latest Posts

Don't Miss