- Advertisement -
Political News:
ಕರ್ನಾಟಕದಲ್ಲಿ ರಾಜಕೀಯ ಕದನ ಕಾವೇರಿದೆ. ಎಂ ಬಿ ಪಾಟೀಲ್ ವಿರುದ್ಧ ಪಿ.ರಾಜು ಗೌಡ ವಾಕ್ ಯುದ್ಧವನ್ನೇ ಸಾರಿದ್ರು. ಕಳೆದ ಬಾರಿ ಕಾಂಗ್ರೆಸ್ ಸೋಲಿಗೆ ಎಂಬಿ ಪಾಟೀಲ್ ಕಾರಣ. ಲಿಂಗಾಯತ ವೀರಶೈವ ಅಂತ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದ್ರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರುವುದನ್ನ MBP ತಪ್ಪಿಸಿದ್ರು. ಈಗ ಸುರಪೂರಿನಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ ಎಂದು MB ಪಾಟೀಲ್ ವಿರುದ್ಧ ರಾಜುಗೌಡ ವಾಗ್ದಾಳಿ ನಡೆಸಿದ್ರು.
- Advertisement -