Sunday, September 8, 2024

Latest Posts

ಮನೆ ಮನೆಗೆ ಸುತ್ತಾಡುತ್ತಿರುವ ಪ್ರಿಯಾಕೃಷ್ಣ

- Advertisement -

ಗೋವಿಂದರಾಜನಗರ

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ಪ್ರತಿ ವಾರ್ಡ್​ ಗೆ ಭೇಟಿ ನೀಡ್ತಿದ್ದಾರೆ. ಕಾವೇರಿ ಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಬಾವಿ ವಾರ್ಡ್​, ಅಗ್ರಹಾರದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್​ ಸೇರಿ ಎಲ್ಲಾ ವಾರ್ಡ್​ಗಳ ಮನೆ ಮನೆಗೆ ಭೇಟಿ ನೀಡ್ತಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮನೆ ಮನೆಗೆ ಭೇಟಿ ನೀಡಿ, ಕಾರ್ಯಕರ್ತರ ಜೊತೆ ಪ್ರಿಯಾ ಕೃಷ್ಣ ಸಮಾಲೋಚನೆ ನಡೆಸ್ತಿದ್ದಾರೆ. ಈ ನಡುವೆ, ಮಾರೇನಹಳ್ಳಿ ವಾರ್ಡ್ 125ರ ವ್ಯಾಪ್ತಿಯಲ್ಲಿ ಮುನಿರಾಜು ಅವರು ಬಿಜೆಪಿ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ತೊರೆದ ಎಲ್ಲಾ ಕಾರ್ಯಕರ್ತರನ್ನು ಆತ್ಮೀಯವಾಗಿ ಪ್ರಿಯಾ ಕೃಷ್ಣ ಅವರ, ಬರಮಾಡಿಕೊಂಡರು. ಸ್ಥಳೀಯ ಮುಖಂಡರು ಪಕ್ಷಕ್ಕೆ ಬಂದಿರೋದ್ರಿಂದ ಕಾಂಗ್ರೆಸ್​ ಪಕ್ಷ ಮತ್ತಷ್ಟು ಬಲವರ್ಧನೆ ಆಗಿದೆ ಅಂದ್ರು. ಮನೆ ಮನೆಗೆ ಭೇಟಿ ನೀಡೋದ್ರ ಜೊತೆ ಮಾರೇನಹಳ್ಳಿ ವಾರ್ಡ್ 125ರ ವ್ಯಾಪ್ತಿಯ ನಚ್ಚಿಕೇತ ಉದ್ಯಾನವನದ ಬಳಿಯಲ್ಲಿ ವಾಲಿಬಾಲ್ ಆಟಗಾರರೊಂದಿಗೆ ಸಮಾಲೋಚನೆ ನಡೆಸಿದ ಪ್ರಿಯಾ ಕೃಸ್ಣ, ಕ್ರೀಡಾ ಕಿಟ್ ಗಳನ್ನು ವಿತರಿಸಲಾಯಿತು.
=====

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ

- Advertisement -

Latest Posts

Don't Miss