Tuesday, April 15, 2025

Latest Posts

Siddaramaiah : ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

- Advertisement -

Banglore News : ಇತ್ತೀಚೆಗೆ ಕೇಂದ್ರ ವಿಪಕ್ಷ  ನಾಯಕರ ಸಭೆ ಮುಗಿದು ಸ್ವಲ್ಪ ರಿಲಾಕ್ಸ್ ಮೋಡ್ ನಲ್ಲಿರೋ ಸಿಎಂ ಇಂದು  ಜುಲೈ 19 ರಂದು ಸಾರ್ವಜನಿಕರ ಬಗ್ಗೆ ಗಮನ  ಹರಿಸಿದ್ದಾರೆ.ಇಂದು  ಮುಂಜಾನೆಯ ತಮ್ಮ  ನಿವಾಸದ ಬಳಿಯಲ್ಲಿ  ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿದರು.

Image

ಇನ್ನು  ಸಿಎಂ  ಸಿದ್ದರಾಮಯ್ಯರ  ಭೇಟಿಗಾಗಿ  ಜನಸಾಗರವೇ ಸೇರಿತ್ತು. ಇನ್ನು ಬ್ಯಾರಿಗೇಡ್ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರು ನಾ ಮುಂದು ತಾ ಮುಂದು  ಎಂದು ಆಗಮಿಸಿ ಸಿದ್ದರಾಮಯ್ಯರ  ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

Image

ಜೊತೆಗೆ ಸಿಎಂ ಸಿದ್ದರಾಮಯ್ಯ ಸಮಸ್ಯೆ ಹೇಳಿಕೊಂಡು ಬಂದಿದ್ದ  ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿ ಪ್ರತಿಯೊಬ್ಬರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆಯನ್ನು ನೀಡಿದರು. ಸಿಎಂ ಸಿದ್ದರಾಮಯ್ಯ ಜೊತೆ ಬೆಂಗಾವಲು ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು.ಸಾರ್ವಜನಿಕರು ಅನೇಕ ಪತ್ರಗಳ ,ಮೂಲಕವಾಗಿ  ತಮ್ಮ ಸಮಸ್ಯೆಗಳನ್ನು ಸಿಎಂ ಮುಂದೆ ತೋಡಿಕೊಂಡರು.

Street Dog: ಬೆಂಗಳೂರಿನಲ್ಲಿ ಜಾಸ್ತಿಯಾದ ಬೀದಿ ನಾಯಿಗಳ ಹಾವಳಿ

Police : ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ..!

Car Dirt race: ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಡರ್ಟ್ ರೇಸ್ ಕಾಟ

- Advertisement -

Latest Posts

Don't Miss