Saturday, July 12, 2025

Latest Posts

ರಾಜಭವನದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

- Advertisement -

www.karnatakatv.net : ಬೆಂಗಳೂರು : ಒಂದು ವಾರದೊಳಗೆ ಸಚಿವ ಸಂಪುಟ ರಚನೆಯನ್ನು ಮಾಡಲಾಗುದು ಹಾಗೇ ಸಿಎಂ ರೆಸ್ ನಲ್ಲಿ ನನ್ನ ಹೆಸರು ಇದ್ದದ್ದು ನಿಜ.. ಬೇರೆ ಬೇರೆ ಕಾರಣದಿಂದ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.. ಬಸವರಾಜ ಅವರು ಸಿಎಂ ಆಗಿರೋದು ನನಗೆ ನಾನೇ ಸಿಎಂ ಆಗಿರೋಹಾಗೇ  ಸಂತೋಷವಾಗುತ್ತಿದೆ ಎಂದು ಆರ್ ಅಶೋಕ್ ಅವರು ತಿಳಿಸಿದ್ದಾರೆ.

- Advertisement -

Latest Posts

Don't Miss