Wednesday, July 30, 2025

Latest Posts

ಚುಂಚನಗಿರಿ ಶ್ರೀಗಳ ಫೋನ್ ಟ್ಯಾಪ್ ಆಗಿತ್ತು – ಸುಮಲತಾ ಅಂಬರೀಶ್

- Advertisement -

www.karnatakatv.net ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಸಿಡಿದೆದ್ದಿದ್ದಾರೆ.. ಚುಂಚನಗಿರಿ ಶ್ರೀಗಳ ಫೋನ್ ಟ್ಯಾಪ್ ಆಗಿತ್ತು. ನನ್ನ  ಫೋನ್ ಕೂಡ ಟ್ಯಾಪ್ ಆಗಿತ್ತು.. ಎರಡು ಬಾರಿ ಸಿಬಿಐ ಅಧಿಕಾರಿಗಳು ಈ ಬಗ್ಗೆ ನನ್ನ ಬಳಿ ಮಾಹಿತಿ ಪಡೆದಿದ್ದಾರೆ. ಫೋನ್ ಟ್ಯಾಪಿಂಗ್ ಪ್ರಕರಣ ಿದೀಗ ಸಿಬಿಐ ತನಿಖೆಯಲ್ಲಿದೆ. ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿದೆ. ಅಂಥ ಮಹಾನುಭಾವರನ್ನ ಹೀಗೆ ರಾಜಕೀಯದಲ್ಲಿ ಎಳೆದು ತಂದಿರುವುದು ಅತ್ಯಂತ ಬೇಸರದ ಸಂಗತಿ. ನಿಮ್ಮ ಲಾಭಕ್ಕಾಗಿ ಜನರಿಗೆ ತೊಂದರೆ ಕೊಡ್ತಾ ಇದ್ದೀರ. ನನಗೆ ಯಾವ ಭಯವೂ ಇಲ್ಲ. ಚುನಾವಣೆ ಸಮಯದಲ್ಲೇ ಯಾಕೆ ಇವಾಗಲೇ ರಲೀಸ್ ಮಾಡಿ ಎಂದು ಗುಡುಗಿದ್ದಾರೆ.

- Advertisement -

Latest Posts

Don't Miss