Monday, July 21, 2025

ಜಯಮೃತ್ಯುಂಜಯಸ್ವಾಮೀಜಿ

ಪೀಠದಿಂದ ಸ್ವಾಮೀಜಿ ಔಟ್? ಸ್ವಾಮೀಜಿಗೆ ಕೈಕೊಟ್ಟ ಟ್ರಸ್ಟ್!

ಪಂಚಮಸಾಲಿ ಪೀಠವನ್ನು ಹಿಡಿದಿರುವ ಹೊಸ ವಿವಾದ ರಾಜ್ಯ ರಾಜಕೀಯದ ಜೊತೆಗೆ ಧಾರ್ಮಿಕ ವಲಯದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಯಮೃತ್ಯುಂಜಯ ಸ್ವಾಮೀಜಿಯವರ ನಡವಳಿಕೆ ಬಗ್ಗೆ ಅಭ್ಯಂತರ ವ್ಯಕ್ತವಾಗಿದ್ದು, ಅವರ ಉಚ್ಛಾಟನೆ ಕುರಿತು ಟ್ರಸ್ಟ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಪಂಚಮಸಾಲಿ ಪೀಠ – ಬಸವ ತತ್ವದ ಪ್ರಚಾರಕ್ಕಾಗಿ ಸ್ಥಾಪಿತವಾದ ಮಠ. ಈ ಪೀಠದ ಮುಖ್ಯಸ್ಥರಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ 2008...
- Advertisement -spot_img

Latest News

ಜಿಎಸ್​​​ಟಿ ನೋಟಿಸ್ : ನಿಮ್ಮ ನಾಯಕತ್ವದ ಹಣಕಾಸು ಇಲಾಖೆ ಮೌನವಾಗಿದೆ ; ಪತ್ರದ ಮೂಲಕ ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ!

ಬೆಂಗಳೂರು : ರಾಜ್ಯದಲ್ಲಿ ಯುಪಿಐ ಹಾಗೂ ಡಿಜಿಟಲ್​ ವಹಿವಾಟು ಆಧರಿಸಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ದಂಡದ ಜೊತೆ ಜಿಎಸ್​ಟಿ ಪಾವತಿ ಮಾಡುವಂತೆ...
- Advertisement -spot_img