Friday, May 9, 2025

1000

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

devotional story ಪೂರ್ವದಲ್ಲಿ ಪಾಂಡ್ಯ ಎಂಬ ರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜ ಧರ್ಮಪಾಲನೆಯಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು ಅವನು ವಿಷ್ಣುವಿನ ಪರಮಭಕ್ತನಾಗಿದ್ದನು ರಾಜನ ರಾಜ್ಯಭಾರಕ್ಕೆ ಮೆಚ್ಚಿದ ಪ್ರಜೆಗಳೆಲ್ಲರು ರಾಜನನ್ನು ಅವರ ತಂದೆಯಂತೆ ಭಾವಿಸುತ್ತಿದ್ದರು.ಒಮ್ಮೆ ಇಂದ್ರದ್ಯುಮ್ನನು ತ್ರಿಕೂಟಾಚಲ ವೆಂಬ ಕಣಿವೆಯಲ್ಲಿ ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿರುತ್ತಾನೆ ,ಅದೆ ಸಮಯದಲ್ಲಿ ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದೊಂದಿಗೆ ತ್ರಿಕೂಟಾಚಲವೆಂಬ ಕಣಿವೆಗೆ ಬಂದರು ,ತಪೋನಿರತನಾಗಿದ್ದ ರಾಜನಿಗೆ...
- Advertisement -spot_img

Latest News

Bengaluru News: ಐಪಿಎಲ್‌ ಪಂದ್ಯ ನಿಷೇಧಕ್ಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಆಗ್ರಹ

Bengaluru News: ಬೆಂಗಳೂರು, ಮೇ 8: ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಆಟಗಾರರು...
- Advertisement -spot_img