ಇವತ್ತು ಇರಾನ್ ಅಕ್ಷರಶಃ ವಿಲವಿಲ ಒದ್ದಾಡುತ್ತಿದೆ. ಇಸ್ರೇಲ್ ಹಾಗೂ ಇರಾನ್ ಮಧ್ಯೆ ಉಂಟಾದ ಸಂಘರ್ಷಕ್ಕೆ ಯುದ್ಧದ ಕಾರ್ಮೋಡವೇ ಆವರಿಸಿಕೊಂಡಿದೆ. ಜನ ಸಾಮಾನ್ಯರು ಕಣ್ಣೀರಿಡುತ್ತಿದ್ದಾರೆ. ಇಡೀ ವಿಶ್ವವೇ ಇರಾನ್ ಸ್ಥಿತಿ ಕಂಡು ಮರುಕಪಡುತ್ತಿದೆ. ಆದರೇ, 22 ವರ್ಷಗಳ ಹಿಂದೆ ಇರಾನ್ ಬೀದಿಯಲ್ಲಿ ಅವಳೊಬ್ಬಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ಳು.. ಅಯ್ಯೋ ನೋವು ಅಂದ್ರೂ ಕೇಳದೇ ಸಾರ್ವಜನಿಕವಾಗಿ 100...
ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್ನಲ್ಲಿ...