ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಥಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ .ಬೈಲಪ್ಪ ಎಂಬ ಯುವಕ ಕುಡಿದ ಮತ್ತಿನಲ್ಲಿ ಬೈದಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಮನಬಂದoತೆ ಕಂಬಕ್ಕೆ ಕಟ್ಟಿ ಹತ್ತು ಜನರು ಹಲ್ಲೆ ನಡೆಸಿದ್ದಾರೆ , ಇನ್ನೂ ದುರಗನಗೌಡ , ಬುಕ್ಕನಗೌಡ , ಸೇರಿದಂತೆ ಹತ್ತು ಜನರು...
www.karnatakatv.net.ಆಹಸ್,ಡೆನ್ಮಾರ್ಕ್: ಥಾಮಸ್ ಕಪ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವು ಗೆಲಿವಿನ ಶುಭಾರಂಭ ಮಾಡಿದೆ . ಭಾನುವಾರ ನಡೆದಂತಹ ಪಂದ್ಯದಲ್ಲಿ ನದರ್ಲೆಂಡ್ಸ್ ತಂಡವನ್ನು 5-0 ಪಾಯಿಂಟ್ಸ್ ಗಳಿಂದ ಸೋಲಿಸಿದೆ.ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಭಾರತದ ಕಿದಂಬಿ ಶ್ರೀಕಾಂತ್ 21-12 , 21-14 ರಿಂದ ಜೊರಾನ್ ಕ್ವಿಕೆಲ್ ಅವರ ಸವಾಲು ಮೀರಿದರು , ನಂತರ ಡಬಲ್ಸ್ ವಿಭಾಗದ...