Friday, June 20, 2025

350 Aaradhana mahotsava

ರಾಯರ ಮಠದಲ್ಲಿ ರೆಡ್ಡಿ ಹೇಳಿದ್ದೇನು..?

www.karnatakatv.net : ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ರಾಯರ ಮಠಕ್ಕೆ ದರ್ಶನ ಪಡೆಯಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಭೆಟಿ ನೀಡಿದ್ರು.   ಮಾದ್ಯಮಗಳೊಂದಿಗೆ‌ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ, ಗುರು ರಾಯರ 350 ನೇ ಆರಾಧನೆಯಲ್ಲಿ ರಾಯರ ದರ್ಶನ ನನಗೆ...

ರಾಯರ ಮಠದಲ್ಲಿ ನೆರವೇರಿದ ಚಿನ್ನದ ರಥೋತ್ಸವ

www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಎರಡನೇ ದಿನ ಮದ್ಯಾರಾಧನೆಯ ನಿಗದಿತ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ವು. ಪ್ರತಿ ವರ್ಷಕ್ಕಿಂತ ಈ ಬಾರಿಯ ಆರಾಧನಾ ಮಹೋತ್ಸವ  ಹಲವು ವಿಶೇಷತೆಗಳನ್ನು ಒಳಗೊಂಡಿದೆ.  ರಾಯರು ಬೃಂದಾವನಸ್ತರಾಗಿ 350 ವರ್ಷಳೇ ಗತಿಸಿವೆ. ಜೀವಂತವಾಗಿ ಬೃಂದಾವನಸ್ತರಾಗಿರೋ ಗುರುರಾಯರು 700 ವರ್ಷಗಳ ಬೃಂದಾವನದೊಳಗೆ ಜೀವಂತವಾಗಿರಲಿದ್ದಾರೆ. ಈ ಮೂಲಕ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img