Sunday, October 20, 2024

7thstd girl

ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ

ಹಾಸನ: ಏಳನೇ ತರಗತಿ ಓದುತ್ತಿದ್ದ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾಳೆ. ಮುದ್ದು ಮಗಳನ್ನ ಕಳೆದುಕೊಂಡು ಕುಟುಂಬ ಕಂಗಲಾಗಿದೆ. ಕಾಣೆಯಾಗಿ ಎರಡು ವಾರವಾದರೂ ಸುಳಿವು ಸಿಗುತ್ತಿಲ್ಲ. ಬಾಲಕಿ ಪತ್ತೆಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದ್ದು, ಘಟನೆಗೆ ಗಿರೀಶ್ ಎಂಬ ಯುವಕನೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...
- Advertisement -spot_img

Latest News

ಅಗ್ರಿ ಇನ್ನೋವೇಷನ್ ಹಬ್‌ಗೆ ಕೃಷಿ ಸಚಿವರ ಭೇಟಿ: ಕೃಷಿ ವಿವಿಗಳಲ್ಲಿ ಕೃಷಿ-ಉದ್ಯಮಶೀಲತೆ ನೀತಿಯ ಮಾರ್ಗಸೂಚಿ ಬಗ್ಗೆ ಚರ್ಚೆ

Hyderabad News: (ಹೈದರಾಬಾದ್) ತೆಲಂಗಾಣ: ಕರ್ನಾಟಕ ಸರ್ಕಾರದ ಕೃಷಿ ಸಚಿವರ ಎನ್ ಚಲುವರಾಯಸ್ವಾಮಿ ಅವರು ಕೃಷಿ ಇಲಾಖೆಯ ಹಿರಿಯ ಅಧಿಕಾರ ಅವಳೊಂದಿಗೆ ಹೈದರಾಬಾದ್‌ನ ಪ್ರೊಫೆಸರ್ ಜೋಗ...
- Advertisement -spot_img