Thursday, October 23, 2025

Abakari

ಇದು ಕರ್ನಾಟಕ ಟಿವಿ ಬಿಗ್ impact, ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಬಕಾರಿ ಇಲಾಖೆಯ ಅಧಿಕಾರಿಗಳು.

Hubli News: ಎಸ್, ಹುಬ್ಬಳ್ಳಿಯ ಹೊರವಲಯದ ಪುಣೆ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪಂಜುರ್ಲಿ ಫ್ಯಾಮಿಲಿ ಧಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತಾಗಿ ನಿಮ್ಮ ಕರ್ನಾಟಕ ಟಿವಿ ಸಾಕ್ಷಿ ಸಮೇತವಾಗಿ ಸುದ್ದಿಯನ್ನು ಬಿತ್ತರಿಸಿತ್ತು. ಅಷ್ಟೇ ಅಲ್ಲದೇ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜಿಲ್ಲಾಡಳಿತ ಮದ್ಯ ನಿಷೇಧಿಸಿ ಆದೇಶ ಹೊಡಿಸಲಾಗಿತ್ತು....
- Advertisement -spot_img

Latest News

ಬಿಗ್‌ಬಾಸ್ ಅಶ್ವಿನಿ ಗೌಡ ಮೇಲೆ ಕೇಸ್‌ ದಾಖಲು

ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಸ್ಪರ್ಧಿಗಳ ನಡುವೆ ಗೆಳೆತನಕ್ಕಿಂತಲೂ ಜಾಸ್ತಿ ಜಗಳ-ಮನಸ್ತಾಪಗಳು ಹೆಚ್ಚಾಗುತ್ತಿವೆ. ಈ 3 ವಾರಗಳಲ್ಲಿ ಅಶ್ವಿನಿ ಗೌಡ, ಬಿಗ್‌ಬಾಸ್‌ ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ....
- Advertisement -spot_img