Saturday, May 9, 2026

Actor Aniruddh

Sandalwood: ಅಪ್ಪಾಜಿ ಹೋದಾಗ ತಿಂಗಳಾನುಗಟ್ಟಲೆ ಅತ್ತಿದ್ದೆ!: Aniruddha Jatkar Podcast

Sandalwood: ನಟ ಅನಿರುದ್ಧ ಸಂದರ್ಶನದಲ್ಲಿ ಮಾತನಾಡಿದ್ದು, ವಿಷ್ಣುವರ್ಧನ್ ಅವರ ಅಂತ್ಯವಾದಾಗ, ಅವರು ಎಷ್ಟು ಮನನ``ಂದಿದ್ದರು ಅಂತಾ ನೆನಪಿಸಿಕ``ಂಡಿದ್ದಾರೆ. https://youtu.be/700sdaEkhAY ಅನಿರುದ್ಧ ಈ ಬಗ್ಗೆ ಮಾತನಾಡಿದ್ದು, ನನಗೆ ಯಾರನ್ನಾದರೂ ಕಳೆದುಕ``ಳ್ಳುವುದು, ಯಾರಿಂದಲಾದರೂ ದೂರಾಗುವುದೆಲ್ಲ ಆಗೋದಿಲ್ಲ. ನಾನು ತುಂಬಾ ಭಾವುಕನಾಗಿಬಿಡುತ್ತೇನೆ. ಅವರನ್ನು ನಾನು ಅಪ್ಪಾಜಿ ಅಂತಲೇ ಕರೆಯುತ್ತಿದ್ದೆ. ಅವರು ತೀರಿಹೋದಾಗ, ನಾನು ತುಂಬಾ ತಿಂಗಳುಗಳ ಕಾಲ ಅತ್ತಿದ್ದೇನೆ. ಎಷ್ಟು ಅತ್ತಿದ್ದೇನೆ...

Sandalwood: ನಟ ಅನಿರುದ್ಧ ವಿಷ್ಣು ದಾದಾ ಅಳಿಯನಾಗಿದ್ದು ಹೇಗೆ..? ಕೀರ್ತಿಗೆ ಪರಿಚಯವಾಗಿದ್ದು ಹೇಗೆ..?

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹೇಗೆ ಅವರು ವಿಷ್ಣುದಾದಾ ಅವರ ಅಳಿಯ ಆಗಿದ್ದು ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/IMI73A25dp4 ಈ ವರ್ಷ ಅನಿರುದ್ಧ ಮತ್ತು ಕೀರ್ತಿ ಅವರು ವಿವಾಹವಾಗಿ 25 ವರ್ಷವಾಗತ್ತೆ. ಇದೇ ಸ್ಫೆಶಲ್ ಮೂಮೆಂಟ್‌ನಲ್ಲಿ ಅವರು ತಾವು ಕೀರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ ಅಂತಾ ಹೇಳಿದ್ದಾರೆ. ಯಾವುದೋ ನಾಟಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img