Sunday, March 29, 2026

actor kiran raj

‘ಕರ್ಣ’ನಿಗೆ ಆರಂಭಿಕ ವಿಘ್ನ : ಕಲಿಗಾಲದಲ್ಲೂ ತಪ್ಲಿಲ್ಲ ಸಂಕಷ್ಟ! ; ಬಹು ನಿರೀಕ್ಷಿತ ಧಾರಾವಾಹಿ ದಿಢೀರ್ ಸ್ಥಗಿತವಾಗಿದ್ದೇಕೆ..?

ಬೆಂಗಳೂರು : ದೊಡ್ದ ದೊಡ್ಡ ಸ್ಟಾರ್​ ಗಳ ದಂಡೇ ಇರಲಿ.. ಬಿಲಿಯನ್, ಟ್ರಿಲಿಯನ್ ಗಟ್ಟಲೇ ಬಂಡವಾಳ ಹಾಕಿರಲಿ. ಸಿನಿಮಾಗಳು ಕೇವಲ 3 ಗಂಟೆಯಲ್ಲಿ ಮುಗಿದು ಹೋಗುತ್ತೆ. ಥಿಯೇಟರ ಗಳಲ್ಲಿ ಕೆಲ ಗಂಟೆ ಕುಳಿತು ನೋಡಿ ಜನ್ರು ವಾಪಸ್ ಆಗ್ತಾರೆ. ಆದ್ರೆ ಧಾರಾವಾಹಿಗಳ ಕಥೆ ಆಗಲ್ಲ.. ಹೆಸರಿಗೆ ತಕ್ಕಂತೆ ದಾರದ ರೀತಿ ವರ್ಷಾನುಗಟ್ಟಲೇ ವಾಹಿನಿಗಳು ಪ್ರಸಾರ...

ಜಿಟಿ ಜಿಟಿ ಮಳೆಯಲ್ಲೂ ನಿಲ್ಲದ ನಟ ಕಿರಣ್ ರಾಜ್ ಸಮಾಜಮುಖಿ ಕೆಲಸ..!

https://www.youtube.com/watch?v=BwCsq9M2W-I "ಬಡ್ಡೀಸ್" ಖ್ಯಾತಿಯ ಕಿರಣ್ ರಾಜ್, ನಾಯಕನಾಗಿ ಅಷ್ಟೇ ಜನಪ್ರಿಯತೆ ಪಡೆದಿಲ್ಲ. ತಾವು ಮಾಡುವ ಸಾಮಾಜಿಕ ಕಾರ್ಯಗಳಿಂದಲ್ಲೂ ಅವರು ಜನಪ್ರಿಯರು. ಕೊರೋನ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯಗಳನ್ನು ನೆನಪಿಸಿಕೊಳ್ಳುವ ಜನರಿದ್ದಾರೆ. ಕೊರೋನ ಮುಗಿದ ಮೇಲೂ ಕಿರಣ್ ರಾಜ್ ಒಂದಲ್ಲ ಒಂದು ಜನೋಪಕಾರಿ ಕಾರ್ಯ ಮಾಡುತ್ತಿರುತ್ತಾರೆ. ಜುಲೈ ಆರಂಭವಾದಾಗಿನಿಂದಲೂ‌ ಕರುನಾಡ ಪೂರ್ತಿ ಮಳೆಯ ಅಬ್ಬರ ಜೋರಾಗಿದೆ. ಈ ಮಳೆಯ ಜೊತೆ...
- Advertisement -spot_img

Latest News

ಮೇಟಿಯವರು ಬದುಕಿದ್ದಾಗಲೇ ಯಾಕೆ ಮೆಡಿಕಲ್ ಕಾಲೇಜು ಕಟ್ಟಲಿಲ್ಲ..?: ಬಸವರಾಜ್ ಬೊಮ್ಮಾಯಿ

Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ...
- Advertisement -spot_img