Monday, March 30, 2026

Actor Shri Muruli

Movie Review: ಆಪದ್ಭಾಂಧವನಾಗಿ ಬರುವ ‘ಭಗೀರ’ನಿಗೆ ಬಹುಪರಾಕ್ ಎಂದ ಪ್ರೇಕ್ಷಕರು

Sandalwood News: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಭಗೀರ ರಿಲೀಸ್ ಆಗಿದ್ದು, ಶ್ರೀಮುರುಳಿ ನಟನೆಗೆ ಎಲ್ಲರೂ ಬಹುಪರಾಕ್ ಎಂದಿದ್ದಾರೆ. ಡಾ.ಸೂರಿಯವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಉಗ್ರಂ ಬಳಿಕ ಅದೇ ರೀತಿಯ ಕಿಕ್ ಕೊಡುವ ಮಾಸ್ ಸಿನಿಮಾ ಅಂದ್ರೆ ಅದು ಭಗೀರ. ಮೊದಲಾರ್ಧದಲ್ಲಿ ಸಖತ್ ಎಂಟರ್‌ಟೈನ್‌ಮೆಂಟ್ ಇದ್ದು, ದ್ವಿತಿಯಾರ್ಧದಲ್ಲಿ...
- Advertisement -spot_img

Latest News

ಕೆರೆಯಲ್ಲಿ ಈಜಲು ಹೋಗಿ SSLC ವಿದ್ಯಾರ್ಥಿ ದಾರುಣ ಸಾವು!

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಕೆರೆಯಲ್ಲಿ ಸ್ನೇಹಿತನೊಂದಿಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ SSLC ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ...
- Advertisement -spot_img