ಬೆಂಗಳೂರು: ಅಖಿಲ ಭಾರತ ಅಗರಬತ್ತಿ ಉತ್ಪಾದನಾ ಸಂಘವು ನಗರದಲ್ಲಿ ಮೂರು ದಿನಗಳ ‘ಅಗರಬತ್ತಿ ಎಕ್ಸ್ ಪೋ’ ಗೆ ಗುರುವಾರ ಚಾಲನೆ ನೀಡಿದೆ. ಸಾಂಪ್ರಾದಾಯಿಕ ಆಧುನಿಕ ಎಂಬ ವಿಷಯದ ಸುತ್ತ ಪರಿಕಲ್ಪನೆಗೊಂಡ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇಲ್ಲಿ ದೇಶಾದ್ಯಂತ ಮತ್ತು ಯುರೋಪಿಯನ್ ದೇಶಗಳಿಂದ 170ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದಾರೆ.
ಮಲೇಷ್ಯಾದ ನೂತನ ಪ್ರಧಾನಿ...
ಗೊಬ್ಬರ ಇಲ್ಲದೇ ರೈತರು ಪರದಾಡ್ತಿರೋ ಸಂದರ್ಭದಲ್ಲಿ, ಸರ್ಕಾರದ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆಯಾಗಿದೆ. ನಂಜನಗೂಡಿನ ಗೋದಾಮಿನಿಂದ ಗೊಬ್ಬರ ಸಾಗಿಸಲಾಗುತ್ತಿದ್ದ ಘಟನೆ ಇದೀಗ ರಾಜ್ಯದ ರೈತರಲ್ಲಿ...