Thursday, February 5, 2026

amavasye

ಅಮವಾಸ್ಯೆಯ ದಿನ ಈ ವಸ್ತುಗಳನ್ನು ಮನೆಗೆ ತರಬೇಡಿ, ಈ ಕೆಲಸ ಮಾಡಬೇಡಿ..!

ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲವರು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಉತ್ತರಕರ್ನಾಟಕದ ಕೆಲವೆಡೆ ಈ ದಿನ ಹೋಳಿಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಇಂತಹ ದಿನದಂದು ಕೆಲ ಕೆಲಸಗಳನ್ನ ಮಾಡುವುದಿಲ್ಲ ಮತ್ತು ಕೆಲ ವಸ್ತುಗಳನ್ನ ಮನೆಗೆ ತರುವುದಿಲ್ಲ. ಹಾಗಾದ್ರೆ ಯಾವ ವಸ್ತುಗಳನ್ನ ಅಮವಾಸ್ಯೆಯಂದು ಮನೆಗೆ ತರಬಾರದು ಮತ್ತು...

ಅಮವಾಸ್ಯೆಯ ದಿನ ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು ಯಾಕೆ ಗೊತ್ತಾ..?

ಸಾಮಾನ್ಯವಾಗಿ ಅಮವಾಸ್ಯೆ ಬಂತಂದ್ರೆ ಸಾಕು ಮನೆಯ ಹಿರಿಯರು, ಇವತ್ತು ಹೊರಗೆ ಹೋಗಬೇಡಿ, ಗಾಡಿ ಅಂತೂ ಹೊರಗೆ ತೆಗಿಲೇಬೇಡಿ ಇತ್ಯಾದಿ ಮಾತುಗಳನ್ನ ಹೇಳಿರೋದನ್ನ ಕೇಳಿರ್ತೀರಿ. ಯಾಕೆ ಹೀಗೆ ಅಂದ್ರೆ ಅಮವಾಸ್ಯೆಯ ದಿನವೇ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತದೆ. ಅವಘಡಗಳು ನಡೆಯುತ್ತದೆ. ಆಧ್ದರಿಂದ ಅಮವಾಸ್ಯೆಯ ದಿನ ಹೊರಗೆ ಹೋಗಬಾರದು ಮತ್ತು ಗಾಡಿ ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು ಅನ್ನೋದು. ಹಾಗಾದ್ರೆ...
- Advertisement -spot_img

Latest News

ನಿಮ್ಮ ಈ ಆರೋಪ ಬೌದ್ಧಿಕ ದಿವಾಳಿತನ ತೋರಿಸುತ್ತದೆ: ಬಿ.ಕೆ.ಹರಿಪ್ರಸಾದ್‌ಗೆ ಸುರೇಶ್ ಕುಮಾರ್ ತಿರುಗೇಟು

Political News: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸುಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿರಿಸಿದ್ದು, ಆ ಕೇಸ್‌ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ನಡೆದಿದೆ. ಕಮಲಾಕರ್...
- Advertisement -spot_img