Sunday, June 22, 2025

amoghavarsha

2022ಕ್ಕೆ ಅಪ್ಪು ಕನಸಿನ ಗಂಧದಗುಡಿ..!

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಕನಸು ವೈಲ್ಡ್ ಲೈಫ್ ಕುರಿತು ಮಾಡಿದಂತಹ ಚಿತ್ರದ ಶೀರ್ಷಿಕೆಯ ಟೀಸರ್ ನವೆಂಬರ್ 1ರಂದೆ ತೆರೆಕಾಣಬೇಕಿತ್ತು ಆದರೆ ಅಪ್ಪು ಅವರ ಹಠಾತ್ ಹಗಲಿಕೆ ಇಂದಾಗಿ ಅದನ್ನು ಮುಂದೂಡಲಾಗಿತ್ತು.ಇದೀಗ ಪಿ, ಆರ್, ಕೆ ಯೂಟ್ಯೂಬ್ ಚಾನಲ್ ನಲ್ಲಿ ಇಂದು ಚಿತ್ರದ ಶೀರ್ಷಿಕೆ ಅನಾವರಣ ಗೊಂಡಿದ್ದು ಗಂಧದಗುಡಿ ಎಂಬ...

ನನಸಾಗಲಿದೆ ಅರ್ಧಕ್ಕೆ ನಿಂತಿದ್ದ ಅಪ್ಪು ಕನಸು.

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಒಂದು ತಿಂಗಳು ಆಗುತ್ತಿದೆ ಆದರೆ ಅವರ ನೆನಪುಗಳು ಇನ್ನೂಕೂಡ ಎಲ್ಲರಲ್ಲಿ ಕಾಡುತ್ತಿದೆ. ಪುನೀತ್ ಅವರು ನಟನೆ, ಹಾಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿ,ಅರ್,ಕೆ ಪ್ರೊಡಕ್ಷನ್ಸ್ ಹಾಗೂ ಪಿ, ಆರ್,ಕೆ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರೇ ಒಬ್ಬ ದೊಡ್ಡ ನಟರಾಗಿದ್ದರು ಪಿ,ಆರ್,ಕೆ ಸಂಸ್ಥೆಯ ಮೂಲಕ ಪ್ರತಿಭಾನ್ವಿತ...
- Advertisement -spot_img

Latest News

ಹೆಚ್.ಡಿ.ಕೋಟೆಯ ಕೆ.ಎಂ. ಕೃಷ್ಣನಾಯಕ ನಾಳೆ JDS ಸೇರ್ಪಡೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಪ್ರಬಲ ನಾಯಕರೊಬ್ಬರು ತೆನೆ ಹೊರಲು ಸಿದ್ಧರಾಗಿದ್ದಾರೆ. ನಾಳೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರುತ್ತಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ...
- Advertisement -spot_img