Wednesday, October 15, 2025

amount

Rupees : ರಸ್ತೆ ಬದಿಯಲ್ಲಿ ಕಂತೆ ನೋಟುಗಳನ್ನು ಬಿಸಾಕಿದವರು ಯಾರು..?!

Banglore News : ಭಾರತದ ರಿಸರ್ವ್​ ಬ್ಯಾಂಕ್ 2000 ರೂ ನೋಟಿನ ಚಲಾವಣೆಯನ್ನು  ನಿಲ್ಲಿಸಿದೆ. ಹಾಗೆಯೇ ಅದರ ಬದಲಾವಣೆಗಾಗಿ ಸೆಪ್ಟಂಬರ್ 30 ತನಕ ಅವಧಿ ಕೂಡಾ ನೀಡಿವೆ . ಆದರೆ ಬೆಂಗಳೂರಲ್ಲಿ ಕೆಲವರು ಇದನ್ನು ಅರಿಯದೆಯೋ ಅಥವಾ ಹೆಚ್ಚುವರಿ ಹಣವೋ ಗೊತ್ತಿಲ್ಲ ಅಂತೂ 2000 ರೂ ಮುಖಬೆಲೆಯ ನೋಟಿನ ಕಂತೆ ಕಂತೆಗಳನ್ನೇ ಬಿಸಾಕಿ ಹೋಗಿದ್ದಾರೆ. ಹೌದು ನೋಟು...

ಮಧುಸೂದನ್ ಮನೆ ಮೇಲೆ ಎಸಿಬಿ ದಾಳಿ..!

https://www.youtube.com/watch?v=FDwnV3OT0aE ಸಹಾಯಕ ಮಹಾನಿರೀಕ್ಷಕ ಮಧುಸೂದನ್ ಮನೆ ಮೇಲೆ ಇಂದು ಎಸಿಬಿ ದಾಳಿಯನ್ನು ಮಾಡಿದ್ದಾರೆ. ಎಸಿಬಿ ದಾಳಿ ವೇಳೆ 2.3 ಕೆ ಜಿ ಚಿನ್ನಾಭರಣ 9 ಕೆಜಿ ಬೆಳ್ಳಿ, 39 ಲಕ್ಷ ನಗದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳಿಂದ ಹಣ, ಚಿನ್ನಾಭರಣವನ್ನು ತಲಾಶ್ ಮಾಡಲಾಗಿದ್ದು, ಮಧುಸೂದನ್ ಮನೆಯಲ್ಲಿದ್ದ ಅಪಾರ ಪ್ರಮಾಣದ ಹಣ, ಚಿನ್ನಾಭರಣವನ್ನು ನೋಡಿ ಎಸಿಬಿ ಅಧಿಕಾರಿಗಳಿಗೆ ಶಾಕ್...
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img