ಕಪ್ಪು ಅಂದರೆ ಹಿಂದೂ ಧರ್ಮದಲ್ಲಿ ಅಷ್ಟೇನು ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಹಾಕಲು ಬಿಡುವುದಿಲ್ಲ. ಕಪ್ಪು ತಿಲಕವನ್ನು ಎಲ್ಲಿಯೂ ಹಚ್ಚಲ್ಲ. ಕಪ್ಪು ದಾರವನ್ನ ಕೂಡ ಪೂಜೆ ಸಮಮಯದಲ್ಲಿ ಕಟ್ಟಲಾಗುವುದಿಲ್ಲ. ಆದರೂ ಕಪ್ಪು ಬಣ್ಣದ ದಾರ ಮತ್ತು ಕಪ್ಪು ಬೊಟ್ಟನ್ನು ಇಡುತ್ತಾರಲ್ಲ ಅದು ಯಾಕೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ...
Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...