ಹುಷಾರು ಮಾಡಲು ತಯಾರಾದ ಔಷಧಿಗಳೇ ಈಗ ವಿಷದ ರೀತಿಯಲ್ಲಿ ಜೀವ ತೆಗೆದುಕೊಳ್ಳುತ್ತಿರುವ ಘಟನೆಗಳು ಚಿಂತಾಜನಕವಾಗಿವೆ. ಇತ್ತೀಚೆಗೆ ಕೆಮ್ಮಿನ ಸಿರಪ್ನಿಂದ 24 ಮಕ್ಕಳ ಸಾವಿಗೆ ಕಾರಣವಾದ ವಿವಾದ ಇನ್ನೂ ತಣ್ಣಗಾಗದೇ ಇರಲು, ಇದೀಗ ಮಧ್ಯಪ್ರದೇಶದಲ್ಲಿ ಮತ್ತೊಂದು ಔಷಧಿ ಭೀತಿ ಪಸರಿಸಿದೆ. ಕೆಮ್ಮಿನ ಸಿರಪ್ನ ವಿಷಕಾರಿ ಪರಿಣಾಮದ ಬಳಿಕ, ಈ ಬಾರಿ ಆ್ಯಂಟಿಬಯಾಟಿಕ್ ಔಷಧಿಗಳ ಸುರಕ್ಷತೆ ಪ್ರಶ್ನಾರ್ಹವಾಗಿದೆ.
ಮಧ್ಯಪ್ರದೇಶದ...
Health tips: ನಾವು ವೈದ್ಯರ ಬಳಿ ಅನಾರೋಗ್ಯದ ನಿಮಿತ್ತ ಹೋದಾಗ, ಅವರು ನಮ್ಮ ಆರೋಗ್ಯವನ್ನು ಚೆಕ್ ಮಾಡಿ, ಬಳಿಕ ಆ್ಯಂಟಿಬಯೋಟಿಕ್ಸ್ ಕೊಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಅದೇ ಅನಾರೋಗ್ಯ ಸಮಸ್ಯೆ ಬಂದಾಗ, ಕೆಲವರು ಕಳೆದ ಬಾರಿ ವೈದ್ಯರು ಕೊಟ್ಟ ಔಷಧಿಯನ್ನೇ ತೆಗೆದುಕೊಳ್ಳೋಣವೆಂದು ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುತ್ತಾರೆ. ಆಗ ಸುಧಾರಿಸಬೇಕಾದ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಹಾಗಾಗಿ...