Monday, October 27, 2025

Aparajita Bill

Kolkata doctor rape and murder: ಟ್ರೈನಿ ವೈದ್ಯೆ ಕೊ*ಲೆ ಪ್ರಕರಣ ಮುಚ್ಚಿಹಾಕಲು ಪೊಲೀಸರ ಷಡ್ಯಂತ್ರ?

ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ವೈದ್ಯೆಯ ಸಾವಿಗೆ ನ್ಯಾಯ ಸಿಗಲೇಬೇಕು ಅಂತಾ ಕೋಲ್ಕತ್ತಾದಲ್ಲಿ ವೈದ್ಯರು ನಿತ್ಯವೂ ಪ್ರತಿಭಟನೆ ನಡೆಸ್ತಿದ್ದು, ಮಮತಾ ಬ್ಯಾನರ್ಜಿ ಸರ್ಕಾರವ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಪ್ರತಿಭಟನೆಗೆ ಇದೀಗ ಮೃತಪಟ್ಟ ವೈದ್ಯೆಯ ಪೋಷಕರು ಬೆಂಬಲ ನೀಡಿದ್ದು, ಪೊಲೀಸರ ವಿರುದ್ಧ...
- Advertisement -spot_img

Latest News

ದೇಶದ ರೈಲ್ವೆ ವಿಭಾಗಗಳಲ್ಲಿ ಹುಬ್ಬಳ್ಳಿ ನಂ.1

ಪ್ರತಿವರ್ಷವೂ ಹೊಸ ಸಾಧನೆಗಳನ್ನು ದಾಖಲಿಸುತ್ತಿರುವ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ಬಾರಿ ದೇಶದ ರೈಲ್ವೆ ವಿಭಾಗಗಳ ಪೈಕಿ ಪ್ರಮುಖ ಸಾಧನೆಯನ್ನು ಸಾಧಿಸಿದೆ. ಸರಕು ಲೋಡಿಂಗ್‌ನಲ್ಲಿ ದೇಶದ...
- Advertisement -spot_img