Delhi news
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ನಾಯಕತ್ವದ ಪಕ್ಷ ಆಮ್ ಅದ್ಮಿ ಪಕ್ಷದ ಇಬ್ಬರು ಸಚಿವರನ್ನು ಪೋಲಿಸರು ಬಂದಿಸಿದ ಬೆನ್ನಲ್ಲೆ ಪಕ್ಷದ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ದರಿಸಿದ್ದಾರೆ.ಶಾಸಕರಾದ ಅತೀಷಿ ಮತ್ತು ಸೌರಭ್ ಭಾರದ್ವಜ್ ಅವರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡುವ ಮೂಲಕ ಖಾತೆಯ ಹೊರೆಯನ್ನು ತಗ್ಗಿಸಲು ಮುಂದಾಗಿದ್ದಾರೆ.18 ಖಾತೆಗಳನ್ನು ಹೊಂದಿದ್ದ ಡಿಸಿಎಂ ಮನಿಶ್ ...