Wednesday, July 23, 2025

arjuna

Spiritual: ಅರ್ಜುನನಲ್ಲಿರುವ ಈ ಗುಣಗಳನ್ನು ಕಲಿತರೆ ನೀವು ಬಹುಬೇಗ ಯಶಸ್ಸು ಗಳಿಸಬಹುದು

Spiritual: ಮಹಾಭಾರತದಲ್ಲಿ ಕಾಣಸಿಗುವ ಪ್ರಸಿದ್ಧ ವ್ಯಕ್ತಿತ್ವದಲ್ಲಿ ಅರ್ಜುನ ಪ್ರಮುಖ. ಪಂಚ ಪಾಂಡವರಲ್ಲಿ ಮಧ್ಯಮ ಪಾಂಡವ ಅಂತಲೇ ಪ್ರಸಿದ್ಧನಾದ ಅರ್ಜುನ, ಅದೇಕೆ ಅಷ್ಟು ಪ್ರಚಲಿತ ಎಂದರೆ, ಆತನಲ್ಲಿರುವ ಕೆಲವು ಗುಣಗಳಿಂದ. ಹಾಗಾದ್ರೆ ಅರ್ಜುನನಲ್ಲಿರುವ ಯಾವ ಗುಣಗಳನ್ನು ನಾವು ಕಲಿತರೆ ಯಶಸ್ಸು ಗಳಿಸಬಹುದು ಅಂತಾ ತಿಳಿಯೋಣ ಬನ್ನಿ.. ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ: ಮಹಾಭಾರತದಲ್ಲಿ ಅರ್ಜುನ ಏಕೆ ಅಷ್ಟು...

ಅಂಬಾರಿ ಆನೆ ಅರ್ಜುನನ ಸಮಾಧಿಗೆ ರಾಜವಂಶಸ್ಥ ಯದುವೀರ್‌ ಪೂಜೆ

Hassan News: ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸಾವಿಗೀಡಾಗಿತ್ತು. ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಗೌರವ ಸಲ್ಲಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಅಂಬಾರಿ ಆನೆ ಮೃತಪಟ್ಟಿತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ...

ಅರ್ಜುನ’ನ ಸಾವಿಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

Bengaluru News: ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ ಎಂದು ಹೇಳಿದ್ದಾರೆ. ಅರ್ಜುನ ಆನೆಯು ಐತಿಹಾಸಿಕ...

ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಭೀಷ್ಮರ ಪ್ರತಿಜ್ಞೆ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಇಬ್ಬರ ಪ್ರತಿಜ್ಞೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಎರಡನೇಯ ಪ್ರತಿಜ್ಞೆ ಭೀಮನ ಪ್ರತಿಜ್ಞೆ. ರಾಜಸಭೆಯಲ್ಲಿ ಕೌರವರು ಪಾಂಡವರನ್ನ ಪಗಡೆಯಾಟದಲ್ಲಿ ಸೋಲಿಸಿ, ಅವಮಾನ ಮಾಡಿದರು. ಈ ವೇಳೆ ದ್ರೌಪದಿಯನ್ನ ಪಣಕ್ಕಿಡಬೇಕಾಯಿತು. ದ್ರೌಪದಿಯ ವಸ್ತ್ರಾಪಹರಣ ಮಾಡಿದ ದುರ್ಯೋಧನ, ಆಕೆಯ ಬಗ್ಗೆ ಕೆಟ್ಟದಾಗಿ...

ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 1

ನೀವು ನಿಮ್ಮ ಜೀವನದಲ್ಲಿ ಯಾವುದಾದರೂ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ, ಅದರಿಂದ ನಿಮ್ಮ ಮನೆಯವರ ಮನಸ್ಸಿಗೆ ನೋವುಂಟಾಗುತ್ತದೆ. ಆದ್ರೆ ಮಹಾಭಾರತ ಕಾಲದಲ್ಲಿ ಕೆಲ ಮಹಾಪುರುಷರು ಮಾಡಿದ ಕೆಲ ಪ್ರತಿಜ್ಞೆಗಳು, ಹಲವರನ್ನ ನಡುಗಿಸಿತ್ತು. ಹಾಗಾದ್ರೆ ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಭೀಷ್ಮರ ಪ್ರತಿಜ್ಞೆ: ಭೀಷ್ಮರ ತಂದೆ ಶಂತನು ಮಹಾರಾಜ, ನದಿಯ ಬಳಿ...

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ...

ದ್ರೌಪದಿ ಪಂಚ ಪಾಂಡವರ ಪತ್ನಿಯಾಗಿದ್ದು ಹೇಗೆ..?

ದ್ರೌಪದಿಗೆ ಪಾಂಚಾಲಿ ಅಂತಾನೂ ಕರಿಯಲಾಗತ್ತೆ. ಈ ಹೆಸರು ಆಕೆಗೆ ಹೇಗೆ ಬಂತು ಅಂದ್ರೆ, ಆಕೆ ಪಂಚ ಪಾಂಡವರನ್ನ ವಿವಾಹವಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಪಾಂಚಾಲಿ ಅಂತಾ ಕರೆಯಲಾಗುತ್ತದೆ. ಹಾಗಾದ್ರೆ ದ್ರೌಪದಿ ಐವರನ್ನೇಕೆ ವಿವಾಹವಾದಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ದ್ರೌಪದಿಯೂ ಒಬ್ಬಳು. ದ್ರುಪದ ರಾಜ ಯಜ್ಞ ಮಾಡಿದಾಗ, ಅದರಿಂದ ಪ್ರಾಪ್ತಳಾದವಳೇ...

ಅರ್ಜುನನ ಸಾವನ್ನು ಕಂಡು ಗಂಗಾಮಾತೆ ಗಹಿಗಹಿಸಿ ನಕ್ಕಿದ್ದೇಕೆ..?

ಮಹಾಭಾರತದಲ್ಲಿ ಕಂಡುಬರುವ ಧನುರ್ವಿದ್ಯಾ ಪ್ರವೀಣ ಅಂದ್ರೆ ಅರ್ಜುನ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಕಾಣಲು ಸುಂದರ ಮತ್ತು ಧನುರ್ವಿದ್ಯೆಯಲ್ಲೂ ಪರಿಣಿತನಾಗಿದ್ದ. ಈತ ಕುರುವಂಶದವನಾಗಿದ್ದು, ಪಾಂಡುರಾಜನ ಪುತ್ರನಾಗಿದ್ದ. ಆದ್ರೆ ಅರ್ಜುನ ನಿಧನನಾದಾಗ, ಕುರುವಂಶದ ಶ್ರೇಯಸ್ಸನ್ನು ಬಯಸಿದ ಭೀಷ್ಮನ ತಾಯಿಯಾದ ಗಂಗಾದೇವಿ ಗಹಗಹಿಸಿ ನಕ್ಕಳಂತೆ. ಯಾಕೆ ಅರ್ಜುನನ ಮೃತ್ಯು ಕಂಡು ಗಂಗೆ ಗಹಗಹಿಸಿ ನಕ್ಕಳು ಅನ್ನೋ ಬಗ್ಗೆ...

ಮಹಾಭಾರತದ ದಾನ ಶೂರ ಕರ್ಣನಿಗಿತ್ತು ರಾಶಿ ರಾಶಿ ಶಾಪ- ಭಾಗ ಒಂದು

ಮಹಾಭಾರತದ ಕರ್ಣ ಎಂದ ತಕ್ಷಣ ಎಲ್ಲರ ಮನಸ್ಸಿಗೂ ಬರುವ ವಿಷಯ ಅಂದ್ರೆ ದಾನ, ತ್ಯಾಗ, ಶೂರತ್ವ. ಹಾಗಾಗಿ ಅವನನ್ನು ದಾನ ಶೂರ ಕರ್ಣ ಎಂದು ಕರೆಯಲಾಗುತ್ತದೆ. ಆತನ ಹುಟ್ಟಿನಿಂದ ಹಿಡಿದು ಸಾವನವರೆಗೂ ಬೇರೆಯವರ ಸಲುವಾಗಿಯೇ ಬದುಕ್ಕಿದ್ದನೇ ಹೊರತು, ತನಗಾಗಿ ಕರ್ಣ ಬದುಕಿಲ್ಲ. ಕುಂತಿ ತನಗೆ ಸಿಕ್ಕ ವರವನ್ನು ಪರೀಕ್ಷಿಸಲು ಕಿವಿಯ ಮೂಲಕ ಪಡೆದ ಮಗುವೇ...
- Advertisement -spot_img

Latest News

” 2028ಕ್ಕೆ ಹೆಚ್ಚು ಸೀಟ್‌ ಗೆದ್ದು ಸಿಎಂಗೆ ಉತ್ತರ ಕೊಡೋಣ”

ಶಿವಮೊಗ್ಗ : ಮೈಸೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷದ ಶಾಸಕರ ಬಲ ಕುಸಿಯುತ್ತಿದೆ. ಜೆಡಿಎಸ್‌ 58 ಸ್ಥಾನಗಳನ್ನು ಪಡೆದಿತ್ತು. ಆ ಬಳಿಕ ಅದರಲ್ಲಿ...
- Advertisement -spot_img