ಪಂಚರಾಜ್ಯಗಳ ಚುನಾವಣೆ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ಬರುತ್ತದೆ, ಈಗಿರುವಾಗ ಮುಂಬರುವ ವಿಧಾನಸಭೆ ಚುನಾವಣೆಗೆ ಅಮ್ ಆದ್ಮಿ ಪಕ್ಷದ ಸಿ ಎಂ ಅಭ್ಯರ್ಥಿಯನ್ನು ಪಂಜಾಬ್ನ ಜನರು ಆಯ್ಕೆಮಾಡುತ್ತಾರೆ. ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.ಈಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಎಎಪಿ ಮುಂದಿನ ಸಿ ಎಂ ಅಭ್ಯರ್ಥಿಯನ್ನು ಜನರೇ ನಿರ್ಧರಿಸುತ್ತಾರೆ. ಜನರಿಗಾಗಿಯೇ ಮೊಬೈಲ್...