Wednesday, February 4, 2026

Asia Hockey cup

ಏಷ್ಯಾ ಹಾಕಿ ಕಪ್ : ಹೊರ ಬಿದ್ದ ಭಾರತ

ಜಕರ್ತಾ: ಯುವ ಭಾರತ ಹಾಕಿನ ತಂಡ ಏಷ್ಯಾಕಪ್ ಟೂರ್ನಿಯ ಫೈನಲ್ ತಲುಪುವಲ್ಲಿ ವಿಫಲವಾಗಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಫೈನಲ್ ನಲ್ಲಿ ದ,ಕೊರಿಯಾ ವಿರುದ್ಧ ಭಾರತ 4-4 ಗೋಲುಗಳಿಗೆ ತೃಪ್ತಿಪಟ್ಟಿತ್ತು. ಜಪಾನ್ ವಿರುದ್ಧ 5-0 ಗೋಲುಗಳನ್ನು ದಾಖಲಿಸಿದ ಪರಿಣಾಮ ಭಾರತ ತಂಡ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸಿತು. ಭಾರತ ಪರ ನೀಲಂ ಸಂಜೀವ್ (9ನೇ ನಿಮಿಷ), ದಿಪ್ಸನ್ (21ನೇ ನಿಮಿಷ),...

ಏಷ್ಯಾಕಪ್: ಇಂದು ಭಾರತ ಎದುರಾಳಿ ಕೊರಿಯಾ

ಜಕಾರ್ತಾ : ಏಷ್ಯಾಕಪ್‍ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ  ಹಾಲಿ ಚಾಂಪಿಯನ್  ಭಾರತ ಹಾಕಿ ತಂಡ  ಸೂಪರ್ 4ನ ಕೊನೆಯ ಪಂದ್ಯದಲ್ಲಿಂದು  ದ.ಕೊರಿಯಾ ವಿರುದ್ಧ ಆಡುತ್ತಿದ್ದು  ಫೈನಲ್ ಕನಸು ಕಾಣುತ್ತಿದೆ. ಮೊನ್ನೆ ಮಲೇಷ್ಯಾ ವಿರುದ್ಧ  ಗೆಲ್ಲುವ ಪಂದ್ಯವನ್ನು ಭಾರತ ಕೊನೆಯ ಹಂತದಲ್ಲಿ  ಬಿಟ್ಟುಕೊಟ್ಟು ಡ್ರಾ ಮಾಡಿಕೊಂಡಿತು. ಇದಕ್ಕೂ ಮುನ್ನ ಬಲಿಷ್ಠ  ಜಪಾನ್ ವಿರುದ್ಧ 2-1 ಅಂತರದಿಂದ ಗೆದ್ದಿತ್ತು. ಸೂಪರ್...

ಹಾಕಿ ಏಷ್ಯಾ ಕಪ್: ಇಂಡೋನೇಷ್ಯಾ ಎದುರು ಭಾರತಕ್ಕೆ  ಅಗ್ನಿ ಪರೀಕ್ಷೆ 

ಜಕಾರ್ತಾ(ಇಂಡೋನೇಷ್ಯಾ) :  ಹಾಲಿ ಚಾಂಪಿಯನ್ ಭಾರತ ತಂಡ ನಾಕೌಟ್ ಹಂತಕ್ಕೆ ಹೋಗಬೇಕಿದ್ದಲ್ಲಿ  ಇಂದು ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ  ಮಟದಲ್ಲಿ  ಗೆಲುವು ಸಾಸಬೇಕಿದೆ.  ಜೊತೆಗೆ  ಜಪಾನ್ ತಂಡ ಪಾಕಿಸ್ಥಾನ ತಂಡವನ್ನು ಸೋಲಿಸಬೇಕಿದೆ. ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ ಮಟ್ಟದಲ್ಲಿ  ಗೆಲುವು ದಾಖಲಿಸಿದರೂ ನಾಕೌಟ್ ಹಂತಕ್ಕೆ ಹೋಗುವ ಖಾತರಿ ಇಲ್ಲ. ಭಾರತದ ಆಸೆ ಜೀವಂತವಾಗಿರಬೇಕಿದ್ದಲ್ಲಿ ಜಪಾನ್ ಪಾಕ್...
- Advertisement -spot_img

Latest News

ದೇವರ ಪೂಜೆಗಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಬಳಸುತ್ತಾರೆ..?

Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವಾಗ, ದೇವರ ಮುಂದೆ ನೈವೇದ್ಯವಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇರಿಸುತ್ತಾರೆ. ಆದರೆ ಯಾಕೆ ಆ್ಯಪಲ್, ದ್ರಾಕ್ಷಿ, ಮೂಸಂಬಿ ಇದನ್ನೆಲ್ಲ ಏಕೆ ಇರಿಸುವುದಿಲ್ಲ..?...
- Advertisement -spot_img