Friday, June 20, 2025

avalakki

ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಗಣಪತಿಗೆ ಬಲು ಇಷ್ಟವಾಗಿರುವ ಪಂಚಕಜ್ಜಾಯ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಜಮುಖನ ನೈವೇದ್ಯಕ್ಕಾಗಿ ಹಬೆ ಬರಿಸಿದ ಮೋದಕ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಕಪ್ಪು ಕಡಲೆ, ಒಂದು ಸ್ಪೂನ್ ಎಳ್ಳು, ಮುಕ್ಕಾಲು ಕಪ್...

ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..

https://youtu.be/yWTUYCOvrpI ಕೆಲವರಿಗೆ ಸಜ್ಜಿಗೆ- ಬಜಿಲ್ ಅಂದ್ರೆ ಯಾವ ತಿಂಡಿ ಅನ್ನೋ ಬಗ್ಗೆ ಗೊಂದಲವಿರುತ್ತದೆ. ಆದ್ರೆ ದಕ್ಷಿಣ ಕನ್ನಡದವರಿಗೆ ಸಜ್ಜಿಗೆ- ಬಜಿಲ್ ಬಹು ಪರಿಚಿತ ತಿನಿಸು. ಯಾಕಂದ್ರೆ ಸಜ್ಜಿಗೆ- ಬಜಿಲ್ ಅಂದ್ರೆ, ಉಪ್ಪಿಟ್ಟು ಮತ್ತು ಕಲಿಸಿದ ಅವಲಕ್ಕಿ ಎಂದರ್ಥ. ಹಾಗಾದ್ರೆ ಸಜ್ಜಿಗೆ- ಬಜಿಲ್ ಮಾಡೋಕ್ಕೆ, ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...
- Advertisement -spot_img

Latest News

Sandalwood News: ”ಲಕ್ಷ್ಮೀ ನಿವಾಸ” ತೊರೆದ ಶ್ವೇತಾ: ನಟಿ ನೀಡಿದ ಕಾರಣವೇನು..?

Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ``ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ``ಂಡಿದ್ದ ಶ್ವೇತಾ ಅವರು, ಸಿರಿಯಲ್‌ನಿಂದ ಆಚೆ...
- Advertisement -spot_img