Wednesday, October 29, 2025

Avane srimannarayana

ನಟ ರಕ್ಷಿತ್ ಶೆಟ್ಟಿ ಖ್ಯಾತ ಜ್ಯೋತಿಷಿ ಭೇಟಿ ವೇಳೆ ಏನಾಯ್ತು..?

ಕರ್ನಾಟಕ ಮೂವೀಸ್ : ಎಎಸ್ ಎನ್ ಸಿನಿಮಾ ಸಕ್ಸಸ್ ನಂತರ ನಟ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ. ಶಂಕರ್ ಹೆಗಡೆಯವರನ್ನ ಭೇಟಿಯಾಗಿ ಎರಡು ಗಂಟೆಗಳ ಕಾಲ ಸುಧೀರ್ಘ ಮಾತುಕತೆ ನಡೆಸಿದ್ದಾರೆ.. ಮಾತುಕತೆ ವೇಳೆ ನಟ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಅಲ್ಲದೇ ವಯಕ್ತಿಕ ಜೀವನದ ಕುರಿತಂತೆ ಸಲಹೆಗಳನ್ನ ಪಡೆದುಕೊಂಡಿದ್ದಾರಂತೆ.. ಡಾ ಶಂಕರ್...

ಅವನೇ ಶ್ರೀಮನ್ನಾರಾಯಣನ ಎಂಟ್ರಿಗೆ ಡೇಟ್ ಫಿಕ್ಸ್!

ಗಾಂಧಿನಗರದಲ್ಲಿ ಕೆಜಿಎಫ್, ಕುರುಕ್ಷೇತ್ರ ಹಾಗೂ ಪೈಲ್ವಾನ್ ಬಳಿಕ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಅಂದ್ರೆ ಅವನೇ ಶ್ರೀಮನ್ನಾರಾಯಣ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರವಿದು. ಸತತ ಎರಡು ವರ್ಷಗಳ ಕಾಲ ರಕ್ಷಿತ್ ಪರಿಶ್ರಮ ಹಾಕಿ ಮಾಡಿರೋ ಈ ಸಿನಿಮಾ ಯಾವಾಗಾ ಬರುತ್ತೇ ಅಂತಾ ಸಿನಿರಸಿಕರು ಕಾಯ್ತಾ ಇದ್ರೂ. ಈ ಕಾತರಕ್ಕೆ...
- Advertisement -spot_img

Latest News

ಸಿಎಂ ಬದಲಾವಣೆಯಾದರೆ ಅಹಿಂದ ವೋಟ್‌ ಕಾಂಗ್ರೆಸ್‌ಗಿಲ್ಲ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ಸಂಘಟನೆಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗ ಅಹಿಂದ ಮತ್ತು ದಲಿತ ಸಂಘಟನೆಗಳು ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿರಬೇಕು...
- Advertisement -spot_img