ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಗೆ ಸಂಬಂಧಿಸಿ ವಕೀಲ ರಾಕೇಶ್ ಕಿಶೋರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಯಾವುದೇ ಪಶ್ಚಾತಾಪವಿಲ್ಲ, ನಾನು ಮಾಡಿದದ್ದು ಸರಿಯೇ. ದೇವರೇ ನನ್ನನ್ನು ಅದಕ್ಕೆ ಪ್ರಚೋದಿಸಿದರು ಎಂದು ಅವರು ಹೇಳಿದರು.
ಸೋಮವಾರ ನಡೆದ ಘಟನೆ ವೇಳೆ ರಾಕೇಶ್ ಕಿಶೋರ್ ಅವರು ಸನಾತನ ಧರ್ಮಕ್ಕೆ...
ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ದಿನ ನಡೆದ ವಿಚಿತ್ರ ಘಟನೆ ಭಾರತೀಯ ಸೌಹಾರ್ದಕ್ಕೆ ಚಿಂತನೆ ಮೂಡಿಸಿದೆ. ಹಿರಿಯ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿದ್ದಾರೆ. ಈ ಘಟನೆ ವೇಳೆ ಪೊಲೀಸರು ತಕ್ಷಣವೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಕರಣವನ್ನು ಪ್ರತ್ಯಕ್ಷರಾದರೂ ಗಮನಿಸಿದಂತೆ, ಆರೋಪಿಯು ಭಾರತ ಸನಾತನದ...
Tumakuru News: ತುಮಕೂರು: ತುಮಕೂರಿನಲ್ಲಿ ದಲಿತ ಸಿಎಂ ಆಗಲಿ ಎಂದು ಆಗ್ರಹಿಸಿ, ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ದಲಿತ ಸಂಘಟನೆಯವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್...