Friday, May 1, 2026

B.SYediyurappa

ರಾಯಚೂರಲ್ಲಿ ಧಾರಾಕಾರ ಮಳೆಗೆ ಜನರು ತತ್ತರ..!

ರಾಯಚೂರು: ರಾಯಚೂರಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾಯಚೂರು ನಗರದ ಹಲವಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನರು ಪರದಾಡುತ್ತಿದ್ದಾರೆ. ಮಳೆ ನೀರಿನಿಂದ ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿದ್ದು, ನೀರಿನ ಮಧ್ಯೆ ಜನರು ರಾತ್ರಿಯಿಡೀ ಕಳೆಯುವಂತಾಗಿತ್ತು. ರಾಯಚೂರು ನಗರದ ತಗ್ಗು ಪ್ರದೇಶಗಳಾದ ಸಿಯಾತಲಾಬ್, ಬಸವನಬಾವಿ ವೃತ್ತ, ಜಹಿರಾಬಾದ್ ಬಡಾವಣೆ ಸೇರಿದಂತೆ ತಗ್ಗು...
- Advertisement -spot_img

Latest News

ಮಗನ ನೆನಪಿಂದ ಭಾರವಾಯ್ತಾ? 80 ಕೋಟಿ ಮನೆ! ನೋವಿನಲ್ಲಿ ಗುಡಿಸಲು ಸೇರಿದ ಅಮ್ಮ!

ಚೆನ್ನೈ: ಪೋಷಕರ ಬದುಕಿನಲ್ಲಿ ಮಕ್ಕಳ ಅಗಲಿಕೆ ಯಾವಾಗಲೂ ಅತಿದೊಡ್ಡ ನೋವು ಎಂಬುದಕ್ಕೆ ಹೃದಯವಿದ್ರಾವಕ ಉದಾಹರಣೆಯಾಗಿ ನಟ ಡೇನಿಯಲ್ ಬಾಲಾಜಿ ಅವರ ಕುಟುಂಬದ ಕಥೆ ಹೊರಬಂದಿದೆ. ಅವರ...
- Advertisement -spot_img