Thursday, February 12, 2026

#ba

BasanaGouda Patil Yathnal : ಪ್ರತಿಭಟನೆ ವೇಳೆ ಯತ್ನಾಳ್ ಆಸ್ಪತ್ರೆಗೆ ದಾಖಲು

Political News: ಸದನದಲ್ಲಿ ಇಂದು ಅಂದರೆ ಜುಲೈ 19ರಂದು ನಾಯಕರ ಹೈ ಡ್ರಾಮವೇ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಾತಿನ  ಚಕಮಕಿಯಿಂದ ಅಸಭ್ಯ ವರ್ತನೆ ಪ್ರದರ್ಶನವಾಯಿತು. ಈ ಕಾರಣದಿಂದ 10  ಬಿಜೆಪಿ ನಾಯಕರನ್ನು ಅಮಾನತು ಮಾಡಲಾಯಿತು. ಇದರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು. ಬಸವರಾಜ್  ಬೊಮ್ಮಾಯಿ ಯವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸ್ಪೀಕರ್ ಕಛೇರಿ...
- Advertisement -spot_img

Latest News

ಭಾರತ್ ಬಂದ್ ಎಫೆಕ್ಟ್: ಕಾರ್ಮಿಕರ ಭಾರಿ ಪ್ರತಿಭಟನೆ!

ಇಂದು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ ಹಿನ್ನೆಲೆ, ತುಮಕೂರು ನಗರದಲ್ಲಿ ಹಲವು ಸಂಘಟನೆಗಳ ವತಿಯಿಂದ ಪ್ರತಿಭಟನೆ ಜರುಗಿತು. ಟೌನ್ ಹಾಲ್ ಸರ್ಕಲ್‌ನಲ್ಲಿ ಆರಂಭವಾದ...
- Advertisement -spot_img