Thursday, December 25, 2025

#badaje temple

ತಲೆಗೆ ಎಣ್ಣೆ ಹಚ್ಚಿ ದೇವಸ್ಥಾನಕ್ಕೆ ಹೋಗಬಾರದು ಯಾಕೆ ?

ದೇವಾಲಯಗಳಿಗೆ ಹೋಗುವ ಮುನ್ನ ಕೆಲವು ಸೂಕ್ಷ್ಮ ಆಚಾರ-ವಿಚಾರಗಳನ್ನು ಪಾಲಿಸುವುದು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದೆಂದು ಹೇಳಲಾಗಿದೆ. ವಿಶೇಷವಾಗಿ, ಸ್ನಾನ ಮಾಡಿದ ನಂತರ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅನೇಕ ಪರಂಪರೆಯ ನಿಯಮಗಳ ಪ್ರಕಾರ ಶ್ರೇಯಸ್ಕರವಲ್ಲ. ಇಂತಹ ಕ್ರಮ ನಮ್ಮ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರಲು ತೊಂದರೆ ಮಾಡಬಹುದು ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ...

ತಿರುಪತಿಯಲ್ಲಿ ಕೂದಲು ದಾನ ಯಾಕೆ..?; ಕೇಶಮುಂಡನಕ್ಕೆ ಪೌರಾಣಿಕ ಹಿನ್ನಲೆಯೇನು?

ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಮುಡಿ ದಾನವನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಮುಡಿ ದಾನ ಮಾಡುವುದು ನಿಮಗೆಲ್ಲಾ ಗೊತ್ತಿರೋ ಸಂಗತಿ. ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ಮುಡಿದಾನವನ್ನು ಯಾಕೆ...

Temple : ಬಡಾಜೆ ಮಹಾಲಿಂಗೇಶ್ವರ ದೇಗುಲದ ವೈಶಿಷ್ಠ್ಯವಿದು….!

Manjeshwara temple : ಹಸುರಿನ ಕಾನನದ  ಕಂಗು ತೆಂಗುಗಳ ಗರಿಗಳ ಮದ್ಯದಿಂದ ತಿಳಿಯಾಗಿ ಬೀಸುವ ತಂಗಾಳಿಯು ಬೆಚ್ಚಗೆ ಗರ್ಭಗುಡಿಯಲ್ಲಿ ವಿರಾಜಮನವಾಗಿರುವ ಮಹಾಲಿಂಗೇಶ್ವರನ ಮೃದುವಾಗಿ ಸೋಕಿ ಬಂದು ಭಕ್ತರ ಮನವನ್ನು ಭಕ್ತಿ ಸಾಗರದಾಚೆ ಸೆಳೆಯುವ ಸುಂದರ ದೇವಾಲಯವೇ ಬಡಾಜೆ ಮಹಾಲಿಂಗೇಶ್ವರ ದೇವಸ್ಥಾನ ಮಂಜೇಶ್ವರ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಡಾಜೆ ಪ್ರದೇಶದಲ್ಲಿ ಮಹಾಲಿಂಗೇಶ್ವರನು ನೆಲೆ ನಿಂತಿರುವುದರಿಂದ ಬಡಾಜೆ ಮಹಾಲಿಂಗೇಶ್ವರ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img