Friday, November 28, 2025

baje beru

ಬಜೆ ಬೇರಿನಿಂದ ನೀವು ಈ ಕೆಲಸ ಮಾಡಿದ್ದಲ್ಲಿ ಯಾವ ಕಾಟವೂ ನಿಮಗಿರುವುದಿಲ್ಲ..!

ಬಜೆ ಬೇರು.. ಉಡುಪಿ, ದಕ್ಷಿಣ ಕನ್ನಡದವರು ಹೆಚ್ಚಾಗಿ ಬಳಸುವ ಬೇರು. ಇದನ್ನ ಚಿಕ್ಕ ಮಕ್ಕಳಿಗೆ ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಿ, ಓದಿನ ಕಡೆ ಗಮನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ದೃಷ್ಟಿ ಬಿದ್ದಾಗ, ಯಾವುದಾದರೂ ವಿಷಯದ ಬಗ್ಗೆ ಭಯವಿದ್ದಾಗ, ಶತ್ರುಗಳ ಕಾಟವಿದ್ದರೆ, ಇಂತಹುದ್ದರಿಂದ ಮುಕ್ತಿ ಪಡೆಯಲು ಬಜೆ ಬೇರನ್ನ ಬಳಸಬಹುದು. https://youtu.be/638tKlEUCmg ಅಮವಾಸ್ಯೆಯಂದು, ಹುಣ್ಣಿಮೆಯಂದು ಅಥವಾ ಶುಕ್ರವಾರದಂದು...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img