Thursday, October 23, 2025

ballary police

ಅತ್ಯಾಚಾರ ಪ್ರಕರಣ; ಕೆಎಂಎಫ್ ಇಂಜಿನಿಯರ್ ಅರೆಸ್ಟ್..!

https://youtu.be/Nv0JVcSdeY4 ಬಳ್ಳಾರಿ:ಮದುವೆ ಅಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳಸಿ, ಕೊನೆಗೆ ಕೈಕೊಟ್ಟು ಇದೀಗ ರೇಪ್ ಕೆಸ್ ಅಡಿಯಲ್ಲಿ ಬಂಧಿತನಾಗಿದ್ದಾನೆ. ಬಳ್ಳಾರಿ ಯ ಕೆಎಂಎಫ್ ನಲ್ಲಿ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್ ಅಗಿರುವ ರಾಯಚೂರು ಮೂಲದ ಪಿ.ವೆಂಕಟೇಶ್ ,ಬಳ್ಳಾರಿ ಮೂಲದ ಪ್ರಿಯಾಂಕ ಎಂಬ ಯುವತಿಯ ಚಿಕ್ಕಪ್ಪನ‌ ಮಗಳು ಬೆಂಗಳೂರಿನಲ್ಲಿದ್ದು, ಸಾಪ್ಟ್ ವೇರ್ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದ....
- Advertisement -spot_img

Latest News

ತಂದೆಯ ರಾಜಕೀಯ ಅಂತ್ಯಕ್ಕೆ ಮಗನೇ ಕಾರಣ! – ಛಲವಾದಿ ನಾರಾಯಣಸ್ವಾಮಿ

ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ...
- Advertisement -spot_img