Sandalwood News: ಬಾಳು ಬೆಳಗುಂದಿ ಉತ್ತರ ಕರ್ನಾಟಕದ ಜಾನಪದ ಲೋಕದ ಅಪ್ಪಟ ದೇಶಿ ಪ್ರತಿಭೆ. ಕೋಗಿಲೆಯಂತೆ ಹಾಡುವ ಇವರ ಕಂಠವನ್ನ ಈಗ ಇಡೀ ಕರುನಾಡೇ ಮೆಚ್ಚಿಕೊಳ್ಳುತ್ತಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಸಂಗೀತದ ಕಲೆಯು ಬಾಳು ಬೆಳಗುಂದಿಯಂತಹ ಅನೇಕ ಕಲಾವಿದರಿಗೆ ಕರಗತವಾಗಿರುವ ಕಾರಣಕ್ಕೆ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ. ಉತ್ತರದ ಕೀರ್ತಿಈಗ ಎಲ್ಲೆಡೆ ಪಸರಿಸಲು...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...