Saturday, December 27, 2025

Bangkok News

ಒಂದು ದೇಗುಲ, 2 ದೇಶಗಳ ತಿಕ್ಕಾಟ : ಬೌದ್ಧ ರಾಷ್ಟ್ರಗಳಲ್ಲಿ ಶಿವನಿಗಾಗಿ ಫೈಟ್!

ಬೆಂಗಳೂರು: ಕಾಂಬೋಡಿಯಾ ಹಾಗೂ ಥಾಯ್ಲೆಂಡ್‌ ನಡುವೆ ತೀವ್ರ ಘರ್ಷಣೆ ಮುಂದುವರೆದಿದೆ. ಶಿವನ ದೇವಸ್ಥಾನದ ವಿಚಾರಕ್ಕೆ ನಡೆದ ಗಲಭೆಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಬುಧವಾರ ದಟ್ಟವಾದ ಅರಣ್ಯಕ್ಕೆ ಸೇರಿರುವ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ ಪತ್ತೆಯಾಗಿದೆ ಎಂದು ಥಾಯ್ಲೆಂಡ್‌ ಆರೋಪಿಸಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್‌...

ನೋಡ ನೋಡುತ್ತಿದ್ದಂತೆ ಓಡಿ ಹೊರ ಬಂದ ಜನ : ಎದೆ ಝಲ್‌ ಎನ್ನಿಸುತ್ತೆ ಭೂಕಂಪದ ದೃಶ್ಯ..!

Bangkok News: ಪ್ರವಾಸಿಗರ ಸ್ವರ್ಗ ಬ್ಯಾಂಕಾಕ್‌, ಭೀಕರ ಭೂಕಂಪ ಸಂಭವಿಸಿದೆ. ಭೂಮಿಯ ಕಂಪನ ಪ್ರಾರಂಭವಾಗುತ್ತಿದೆ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಿಗ್ಗೆ ಯಥಾವತ್ತಾಗಿ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಏಕಾ ಏಕಿಯಾಗಿ ಕಟ್ಟಡಗಳು ಅಲುಗಾಡಲು ಪ್ರಾರಂಭವಾಗಿವೆ, ಇದರಿಂದ ಗಾಬರಿಗೊಂಡ ಜನರಿಗೆ ದಿಕ್ಕು ತೋಚದಂತಾಗಿ ಓಡೋಡಿ ಬಂದಿದ್ದಾರೆ. ಅಲ್ಲದೆ ಗಗನ ಚುಂಬಿ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img