ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸುವ ಹಿನ್ನಲೆ ಮಧ್ಯ ಪ್ರಿಯರಿಗೂ ಶಾಖ್ ನೀಡಿದೆ ಸರ್ಕಾರ. ವೀಕೆಂಡ್ ಕರ್ಫ್ಯೂ ಬಂದರೇನು ನಾವು ಎಂದಿನoತೆ ಎಣ್ಣೆ ಸೇವಿಸುತ್ತೇವೆ ಎನ್ನುವವರಿಗೆ ಶಾಖ್ ಆಗಿದೆ,ಜೊತೆಗೆ ಇನ್ನೂ ಕೆಲವರು ಮಧ್ಯದಂಗಡಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ರು, ಅಂತವರಿಗೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟ ಪಡಿಸಿದ್ದಾರೆ. ಬೆಳಗ್ಗೆ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಹಿನ್ನಲೆ...
ಕೇರಳದ ಕಾಂಗ್ರೆಸ್ ರಾಜಕೀಯದಲ್ಲಿ ಭಾರೀ ಭೂಕಂಪ.. ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್ಕೂಟತಿಲ್ ಅವರನ್ನು ಕಾಂಗ್ರೆಸ್ ಪಕ್ಷವೇ ಹೊರದೂಡಿದೆ....