Tuesday, September 8, 2026

barakola movement

ವಿದ್ಯುತ್ ಖಾಸಗೀಕರಣ ಹಿಂಪೆಡಯದಿದ್ದರೆ ಬಾರಕೋಲ ಚಳುವಳಿ ಆರಂಭ ರೈತರ ಅಕ್ರೋಶ.

 www.karnatakatv.net : ಬೆಳಗಾವಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ನೇಗಿಲ ಯೋಗಿ ರೈತ ಸೇವಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು‌.ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ನೇಗಿಲ ಯೋಗಿ ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ‌ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸುತ್ತಿರುವುದು. ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರು ಕೇಂದ್ರ...
- Advertisement -spot_img

Latest News

ನಾ ನಾಯಕಿ : ನಾವು ನೋಡಿ ಮಾಡಿದ್ದು ಮದುವೆ ಹೀಗಾಯ್ತಲ್ಲ ಅಂತಾ..: Kusuma Hanumantharayappa

Special Podcast: ದಿಿವಂಗತ ಡಿ.ಕೆ.ರವಿ ಅವರ ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ಕುಸುಮ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿಯ ಸಾವಿನ ನಂತರ ಅವರ ಪಯಣದ ಬಗ್ಗೆ...
- Advertisement -spot_img