Friday, June 20, 2025

belagavi modi samavesha

ಕುಂದಾನಗರಿಯಲ್ಲಿ ಕಾಂಗ್ರೆಸ್ ಗೆ ನೇರ ಟಾಂಗ್ ನೀಡಿದ ನಮೋ…!

State News: Feb:27:ಬೆಳಗಾವಿಯಲ್ಲಿ ಮೋದಿ ಮೇನಿಯಾದಲ್ಲಿ ನರೇಂದ್ರ  ಮೋದಿ ವಿಭಿನ್ನವಾಗಿ ಮಾತನಾಡಿ ನೆರೆದ ಜನತೆ ಮನಗೆದ್ದರು. ಮೊದಲು ಕನ್ನಡದಲ್ಲಿ ಮಾತು  ಆರಂಭಿಸಿ ಕನ್ನಡಿಗರಿಗೆ ಖುಷಿ ಪಡಿಸಿದ್ರೆ ಮತ್ತೆ  ಕಾಂಗ್ರೆಸ್ ಗೆ  ಟಾಂಗ್ ನೀಡುವ ಮೂಲಕ ರಾಜಕೀಯ ಭಾಷಣ ಮಾಡಿದ್ರು. ಕಾಂಗ್ರೆಸ್ ಸರಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದ್ರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕದ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಅವರ ಶಾಸಕರೇ ಬಹಿರಂಗಪಡಿಸುತ್ತಿದ್ದಾರೆ: ವಿಜಯೇಂದ್ರ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಿನ್ನೆ ಸಚಿವ ಕೃಷ್ಣಭೈರೇಗೌಡರು ಸರ್ಕಾರಿ ಕಚೇರಿಗಳಿಗೆ ತೆರಳಿ, ಕ್ಲಾಸ್ ತೆಗೆದುಕ``ಂಡಿದ್ದರು. ಅಲ್ಲದೇ, ಆಳಂದ ಶಾಸಕ...
- Advertisement -spot_img